ಕರ್ನಾಟಕ

karnataka

ETV Bharat / state

ಇಟ್ಟಿಗೆ ಹೊತ್ತು ಉರಿ ಬಿಸಿಲಲ್ಲಿ ಸಾರಿಗೆ ನೌಕರರ ಉರುಳು ಸೇವೆ - Transport Employees protest news

ಕಳೆದ ಎರಡು ದಿನಗಳಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು ಅವರ ಪ್ರತಿಭಟನೆಗೆ ಕುಟುಂಬಸ್ಥರು ಜೊತೆಯಾಗಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಕುಟುಂಬಸ್ಥರ ಸಾಥ್
ಸಾರಿಗೆ ನೌಕರರ ಪ್ರತಿಭಟನೆಗೆ ಕುಟುಂಬಸ್ಥರ ಸಾಥ್

By

Published : Dec 13, 2020, 2:54 PM IST

Updated : Dec 13, 2020, 3:33 PM IST

ಬೆಳಗಾವಿ:ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಿಬ್ಬಂದಿ ಅರೆಬೆತ್ತಲೆಯಾಗಿ ತಲೆ ಮೇಲೆ ಸುಟ್ಟ ಇಟ್ಟಿಗೆ ಹೊತ್ತುಕೊಂಡು ಉರುಳು ಸೇವೆ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಲೆ ಮೇಲೆ ಸುಟ್ಟ ಇಟ್ಟಿಗೆ ಹೊತ್ತು ಸಾರಿಗೆ ನೌಕರರ ಪ್ರತಿಭಟನೆ

ಓದಿ: ಬಂದ್​ ಕಾವು: ತಮ್ಮೂರಿಗೆ ತೆರಳಲು ಬಸ್ ಇಲ್ಲದೇ ಕೆಎಸ್​ಆರ್​ಟಿಸಿ ಚಾಲಕನ ಪರದಾಟ

ಈ ವೇಳೆ ಜೋರಾಗಿ ಕಿರುಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಕುಟುಂಬ ಸಮೇತರಾಗಿ ಧರಣಿ ಆರಂಭಿಸಿರುವ ಸಾರಿಗೆ ನೌಕರರು ಆಗಾಗ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆಯುತ್ತಿದ್ದಾರೆ.

Last Updated : Dec 13, 2020, 3:33 PM IST

ABOUT THE AUTHOR

...view details