ಕರ್ನಾಟಕ

karnataka

ETV Bharat / state

ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಸಂದೇಶ: ಯೋಧನ ವಿರುದ್ಧ ದೂರು - undefined

ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಿಆರ್​ಪಿಎಫ್​ ಯೋಧ ಅವಹೇಳನಕಾರಿ ಸಂದೇಶ ರವಾನಿಸಿದ್ದು, ಯೋಧನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗಿದೆ.

ಶಾಸಕ ರಮೇಶ ಜಾರಕಿಹೊಳೆ

By

Published : Jul 25, 2019, 11:04 PM IST

Updated : Jul 25, 2019, 11:49 PM IST

ಬೆಳಗಾವಿ:ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್​ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ರಮೇಶ ಜಾರಕಿಹೊಳಿ

ಈ ಸಂಬಂಧ ‌ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು‌ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಆರ್​ಪಿಎಫ್ ಯೋಧ ಚರಣ ಮಂಗೋಳಿ ಕೆಟ್ಟದಾಗಿ ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ, ಯೋಧ ಚರಣ ಮಂಗೋಳಿ ಸಂದೇಶವನ್ನು ಡಿಲಿಟ್ ಮಾಡಿದ್ದಾರೆ.

Last Updated : Jul 25, 2019, 11:49 PM IST

For All Latest Updates

TAGGED:

ABOUT THE AUTHOR

...view details