ಕರ್ನಾಟಕ

karnataka

ETV Bharat / state

ಕಲ್ಲು ಕ್ವಾರಿಯಲ್ಲಿ ಈಜಲು ಹೋದ ಸಹೋದರರಿಬ್ಬರ ದುರ್ಮರಣ

ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

By

Published : Oct 6, 2019, 9:05 PM IST

Updated : Oct 6, 2019, 11:49 PM IST

ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರು

ಚಿಕ್ಕೋಡಿ: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಈಜಲು ಹೋಗಿ ನೀರಲ್ಲಿ ಮೃತಪಟ್ಟ ಸಹೋದರರು

ಬಳ್ಳಿಗೇರಿ ಗ್ರಾಮದ ಪವನ ಸಂಜಯ ದೊಡಮನಿ (12) ಹಾಗೂ ಪೃಥ್ವಿರಾಜ್ ಸಂಜಯ ದೊಡಮನಿ (9) ಬಾಲಕರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Oct 6, 2019, 11:49 PM IST

ABOUT THE AUTHOR

...view details