ಕರ್ನಾಟಕ

karnataka

ಅಂಗಡಿ ಅಗಲಿಕೆ: ನಾಯಕನ ನಿವಾಸದೆದುರು ಬಿಜೆಪಿ ಕಾರ್ಯಕರ್ತರಿಂದ ಶೃದ್ಧಾಂಜಲಿ

By

Published : Sep 24, 2020, 3:39 PM IST

ಕೇಂದ್ರ ಸಚಿವ ಸುರೇಶ್​​ ಅಂಗಡಿಯವರು ನಿಧನರಾದ ಹಿನ್ನೆಲೆ ಬೆಳಗಾವಿಯ ಅವರ ನಿವಾಸದ ಎದುರು ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

bjp actives and leaders condolence to Suresh angadi death
ಸುರೇಶ್​ ಅಂಗಡಿ ನಿಧನ

ಬೆಳಗಾವಿ: ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ವಿಧಿವಶರಾಗಿದ್ದ ಸುರೇಶ ಅಂಗಡಿ ಅವರಿಗೆ ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಶೃದ್ಧಾಂಜಲಿ ಸಲ್ಲಿಸಿದರು.

ವಿಶ್ವೇಶ್ವರಯ್ಯ ನಗರದ ಅಂಗಡಿ ಅವರ ನಿವಾಸದ ಎದುರು ಭಾವ ಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಶ್ರದ್ಧಾಂಜಲಿ ಸಮರ್ಪಿಸಿದರು.

ಅಗಲಿದ ನಾಯಕರನಿಗೆ ಬಿಜೆಪಿ ಕಾರ್ಯಕರ್ತರಿಂದ ಶೃದ್ಧಾಂಜಲಿ

ಅಂಗಡಿ ಅಗಲಿಕೆಗೆ ಚಿಕ್ಕಮ್ಮನ ಕಣ್ಣೀರು

ಸುರೇಶ್​ ಅಂಗಡಿಯವರ ಅಗಲಿಕೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸುರೇಶ್ ಅಂಗಡಿಯವರನ್ನು ನೆನೆದು ಅವರ ಚಿಕ್ಕಮ್ಮ ಕಣ್ಣೀರು ಹಾಕಿದರು. ಬೈಲಹೊಂಗಲ ತಾಲೂಕಿನ ದಾಸ್ತಿಕೊಪ್ಪ, ಇಟಗಿ ಗ್ರಾಮದಿಂದ ಸಂಬಂಧಿಕರು ಆಗಮಿಸಿದ್ದಾರೆ‌.

ABOUT THE AUTHOR

...view details