ಕರ್ನಾಟಕ

karnataka

ETV Bharat / state

ಕನ್ನಡದ ಹಿರಿಯ ಸಂಶೋಧಕ  ಡಾ. ಚಿದಾನಂದ ಮೂರ್ತಿ ನಿಧನ..! - chidananda murthy passed away

ಡಾ. ಎಂ. ಚಿದಾನಂದ ಮೂರ್ತಿ ಅವರು ನಾಡಿನ ಹಿರಿಯ ಸಾಹಿತಿ, ಹೋರಾಟಗಾರ, ಸಂಶೋಧಕ, ಇತಿಹಾಸಕಾರರಾಗಿದ್ದರು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಾಗಿ ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದರು. ವಯೋಸಹಜದಿಂದ ಶನಿವಾರ ನಸುಕಿನ ವೇಳೆ ಅಸ್ತಗಂತರಾಗಿದ್ದಾರೆ.

dr chidananda murthy
ಡಾ. ಚಿದಾನಂದ ಮೂರ್ತಿ

By

Published : Jan 11, 2020, 7:21 AM IST

Updated : Jan 11, 2020, 8:16 AM IST

ಬೆಂಗಳೂರು:ಹಿರಿಯ ಸಾಹಿತಿ, ಸಂಶೋಧಕ, ಕನ್ನಡಪರ ಅಗ್ರಗಣ್ಯ ಹೋರಾಟಗಾರ ಡಾ. ಎಂ. ಚಿದಾನಂದ ಮೂರ್ತಿ ಅವರು ಶನಿವಾರ ನಸುಕಿನ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ನಾಡಿನ ಹಿರಿಯ ಸಾಹಿತಿ, ಹೋರಾಟಗಾರ, ಸಂಶೋಧಕ, ಇತಿಹಾಸಕಾರರಾಗಿದ್ದರು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಾಗಿ ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದರು. ವಯೋಸಹಜದಿಂದ ಶನಿವಾರ ನಸುಕಿನ ವೇಳೆ ಅಸ್ತಗಂತರಾಗಿದ್ದಾರೆ.

ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ನಿವಾಸಕ್ಕೆ ತರಲಾಗುವುದು. ನಂತರ ಸಾರ್ವಜನಿಕರ ದರ್ಶನ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Last Updated : Jan 11, 2020, 8:16 AM IST

ABOUT THE AUTHOR

...view details