ಕರ್ನಾಟಕ

karnataka

ETV Bharat / state

ಗ್ರಹಣ ನಿಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!? - ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?

ಇಂದು ಸೂರ್ಯ ಗ್ರಹಣ ಹಿನ್ನೆಲೆ ವಿಧಾನಸೌಧದಲ್ಲಿ ಜನರೇ ಇಲ್ಲದಂತಾಗಿತ್ತು. ಇತ್ತ ಸಚಿವ ಆರ್​ ಅಶೋಕ್​ ಕಚೇರಿಗೆ ದೂಪ ಹಾಕಿದ್ದು ವಿಶೇಷವಾಗಿತ್ತು.

wrrfddd
ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?

By

Published : Dec 26, 2019, 5:59 PM IST

ಬೆಂಗಳೂರು:ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆ ನೆರವೇರಿಸಲಾಯಿತು.

ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?
ಶಕ್ತಿ ಸೌಧ ಇಂದು ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಗ್ರಹಣ ಮುಗಿಯುವ ತನಕ ಬಹುತೇಕ ಸಿಬ್ಬಂದಿ, ಅಧಿಕಾರಿಗಳು ಸಚಿವಾಲಯದ ಕಚೇರಿಗಳತ್ತ ಸುಳಿಯಲಿಲ್ಲ. ಗ್ರಹಣ ಮುಗಿಯುತ್ತಿದ್ದ ಹಾಗೆ ಕಚೇರಿ ಸಿಬ್ಬಂದಿ ಪೂಜೆ ಮಾಡಿದರು. ಬಳಿಕ ಸಚಿವರ ಕಚೇರಿ ಹಾಗೂ ಸಹಾಯಕ ಕಾರ್ಯದರ್ಶಿಗಳ ಕಚೇರಿಯಲ್ಲಿ ಧೂಪ ಹಾಕಲಾಯಿತು.

ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕಂದಾಯ ಸಚಿವರ ಚೇಂಬರ್​ನಿಂದ ಭರ್ಜರಿ ಸಾಂಬ್ರಾಣಿ ಧೂಪ ಹೊರ ಬರುತ್ತಿತ್ತು. ಹೀಗಾಗಿ ವಿಕಾಸಸೌಧ ಮೂರನೇ ಮಹಡಿಯಲ್ಲಿ ಕಾರಿಡಾರ್ ನಲ್ಲಿ ಧೂಪದ ಹೊಗೆ ಆವರಿಸಿತ್ತು.

ABOUT THE AUTHOR

...view details