ಕರ್ನಾಟಕ

karnataka

ETV Bharat / state

ಜಲಮಂಡಳಿ‌ ಕೇಂದ್ರ ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ನೌಕರ...! - employee suicide banglore

ಮೈಸೂರು‌ ಬ್ಯಾಂಕ್ ಸರ್ಕಲ್ ‌ಬಳಿ‌‌ ಇರುವ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಜಲಮಂಡಳಿ ನೌಕರನೊಬ್ಬ ನೇಣಿಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

banglore
ಆತ್ಮಹತ್ಯೆಗೆ ಶರಣಾದ ನೌಕರ

By

Published : Dec 2, 2020, 6:37 PM IST

Updated : Dec 2, 2020, 6:59 PM IST

ಬೆಂಗಳೂರು:ಜಲಮಂಡಳಿ ನೌಕರನೊಬ್ಬ ಜಲಮಂಡಳಿ ಕೇಂದ್ರ ಕಚೇರಿ ಆವರಣದಲ್ಲೇ ನೇಣಿಗೆ ಶರಣಾಗಿದ್ದಾನೆ.

ಜಲಮಂಡಳಿ ಕೇಂದ್ರ ಕಚೇರಿ ಆವರಣದಲ್ಲೇ 33 ವರ್ಷದ ನಾಗರಾಜ್​ ಎಂಬಾತ ನೇಣು ಹಾಕಿಕೊಂಡಿದ್ದಾನೆ. ಮೈಸೂರು‌ ಬ್ಯಾಂಕ್ ಸರ್ಕಲ್ ‌ಬಳಿ‌‌ ಇರುವ ಕೇಂದ್ರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ್​​ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Dec 2, 2020, 6:59 PM IST

ABOUT THE AUTHOR

...view details