ಕರ್ನಾಟಕ

karnataka

ETV Bharat / state

ಸಾರಿಗೆ ಸಿಬ್ಬಂದಿ ಮುಷ್ಕರ ಎಫೆಕ್ಟ್: 32 ಬಸ್​​ಗಳಿಗೆ ಹಾನಿ - ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ

ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಕೋಲಾರ, ಚಿಕ್ಕಮಗಳೂರು, ಮಂಡ್ಯ, ಮದ್ದೂರು, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಬಸ್​​ಗಳು ಜಖಂ ಆಗಿವೆ. ಕೆಎಸ್​​ಆರ್​​ಟಿಸಿಯಲ್ಲಿ ಇಂದು ಶೇ. 32ರಷ್ಟು ಮಾತ್ರ ಬಸ್ಸುಗಳು ಕಾರ್ಯಾಚರಣೆ ನಡೆಸಿವೆ.

transportation-staff-strike-effect-damage-to-32-buses
ಸಾರಿಗೆ ಸಿಬ್ಬಂದಿ ಮುಷ್ಕರ ಎಫೆಕ್ಟ್

By

Published : Dec 11, 2020, 8:00 PM IST

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ನಡೆದಿರುವ ಮುಷ್ಕರ ಎರಡು ದಿನದಿಂದ ಮುಂದುವರೆದಿದ್ದು, ಇಂದು ನಾಲ್ಕು ಸಾರಿಗೆ ಸೇವೆಗಳ ಸಂಚಾರ ಬಂದ್ ಮಾಡಲಾಗಿತ್ತು.

ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಕೋಲಾರ, ಚಿಕ್ಕಮಗಳೂರು, ಮಂಡ್ಯ, ಮದ್ದೂರು, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಬಸ್​​ಗಳು ಜಖಂ ಆಗಿವೆ. ಕೆಎಸ್​​ಆರ್​​ಟಿಸಿಯಲ್ಲಿ ಇಂದು ಶೇ. 32ರಷ್ಟು ಮಾತ್ರ ಬಸ್ಸುಗಳು ಕಾರ್ಯಾಚರಣೆ ನಡೆಸಿವೆ.

ಸಾರಿಗೆ ಸಿಬ್ಬಂದಿ ಮುಷ್ಕರ ಎಫೆಕ್ಟ್

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಡ್ರೆಸ್‌ ಕೋಡ್‌ ಜಾರಿ; ಜೀನ್ಸ್, ಟಿ - ಶರ್ಟ್‌ ಧರಿಸುವಂತಿಲ್ಲ

ಬಿಎಂಟಿಸಿ ಸಂಪೂರ್ಣ ಬಂದ್ ಆಗಿದ್ದು, ರಾಜ್ಯ ಸಾರಿಗೆ ಹಾಗೂ ನಗರ ಸಾರಿಗೆಯ ಒಟ್ಟು 32 ಬಸ್​​ಗಳು ಜಖಂಗೊಂಡಿವೆ.

ಸಾರಿಗೆ ಸಿಬ್ಬಂದಿ ಮುಷ್ಕರ ಎಫೆಕ್ಟ್

ಜಖಂ ವಿವರ:

ಮುಂಭಾಗದ ದೊಡ್ಡ ಗ್ಲಾಸ್-21 ಬಸ್​​ಗಳಿಗೆ ಹಾನಿ

ಹಿಂಭಾಗದ ದೊಡ್ಡ ಗ್ಲಾಸ್-5 ಬಸ್​​ಗಳಿಗೆ ಹಾನಿ

ಕಿಟಕಿ ಗ್ಲಾಸ್-4 ಬಸ್​​ಗಳಿಗೆ ಹಾನಿ

ಸೈಡ್ ಮಿರರ್-1 ಬಸ್​ಗೆ ಹಾನಿ

ಡೂಮ್ ಗ್ಲಾಸ್- 1 ಬಸ್​​ಗೆ ಹಾನಿ

ABOUT THE AUTHOR

...view details