ಕರ್ನಾಟಕ

karnataka

ETV Bharat / state

ಉ.ಕ ಪ್ರವಾಹ ಎಫೆಕ್ಟ್ : ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ - KRSTC department

ಸಂತ್ರಸ್ಥರಿಗೆ ನೀಡುವ ಪರಿಹಾರ ಸಾಮಗ್ರಿಗಳನ್ನು ಸಾಗಣೆ ಮಾಡಲು ಕೆಎಸ್​ಆರ್​ಟಿಸಿ ಇಲಾಖೆಯಿಂದ ಉಚಿತವಾಗಿ ಬಸ್​ನಲ್ಲಿ ಅವಕಾಶ ನೀಡಿದ್ದಾಗಿ ನಿಗಮ ಮಂಡಳಿಯ ಎಂ ಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ಕೆಎಸ್ ಆರ್ ಟಿಸಿ ಬಸ್​

By

Published : Aug 9, 2019, 12:01 AM IST

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ-ಪ್ರವಾಹ ಹಿನ್ನೆಲೆ ಕೆ ಎಸ್ ಆರ್ ಟಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತವಾಗಿ ಸಾಗಿಸಬಹುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.‌ ಸಾಮಗ್ರಿ ಸಾಗಿಸಲು ಲಗೇಜ್​ ದರ ಪಡೆಯದಂತೆ ಸಿಬ್ಬಂದಿಗೆ ಎಂಡಿ ಶಿವಯೋಗಿ ಕಳಸದ್​ ಸೂಚನೆ ನೀಡಿದ್ದಾರೆ.

ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ

ಇನ್ನು ಪರಿಹಾರ ಕಾರ್ಯ ಒದಗಿಸಲು ನಿಗಮದಿಂದ ತಂಡ ರಚನೆ ಮಾಡಿದ್ದು ಅದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. ಪರಿಹಾರ ಕಾರ್ಯಗಳಿಗಾಗಿ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ್ದು, ಸಂತ್ರಸ್ಥರನ್ನ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಬಸ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.

ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ

ABOUT THE AUTHOR

...view details