ಕರ್ನಾಟಕ

karnataka

By

Published : Nov 16, 2021, 5:33 PM IST

ETV Bharat / state

ಭೂ ಕುಸಿತ ಹಿನ್ನೆಲೆ ಕೆಲ ಮಾರ್ಗದ ರೈಲು ಓಡಾಟ ರದ್ದು..

ರೈಲು ನಂ. 06526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ (Bangalore-Kanyakumari Express) ವಿಶೇಷ ರೈಲು ಕೊಲ್ಲಾಮ್-ಕನ್ಯಾಕುಮಾರಿ ನಡುವೆ ಮತ್ತೆ ಸಂಚಾರ ರದ್ದುಗೊಳಿಸಲಾಗಿದೆ..

train-service
ರೈಲು

ಬೆಂಗಳೂರು :ದಕ್ಷಿಣ ರೈಲ್ವೆಯ ಕನ್ಯಾಕುಮಾರಿ-ನಾಗರ‌ಕೋಯಿಲ್-ತ್ರಿವೇಂದ್ರಂ ವಿಭಾಗಗಳಲ್ಲಿ ಭೂಕುಸಿತದ ಕಾರಣದಿಂದಾಗಿ ಇಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು ಸೇವೆ ರದ್ದಾ(Railway service cancel)ಗಿದೆ.

ರೈಲು ನಂ. 06526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ವಿಶೇಷ ರೈಲು ಕೊಲ್ಲಾಮ್-ಕನ್ಯಾಕುಮಾರಿ ನಡುವೆ ಮತ್ತೆ ಸಂಚಾರ ರದ್ದುಗೊಳಿಸಲಾಗಿದೆ.

ಹಾಗೆಯೇ, ನವೆಂಬರ್ 17ರಿಂದ ಕನ್ಯಾಕುಮಾರಿಯಿಂದ ಪ್ರಾರಂಭವಾಗುವ ರೈಲು ನಂ.06527 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಕನ್ಯಾಕುಮಾರಿ-ಕೊಲ್ಲಂ ನಡುವೆ ರದ್ದುಗೊಳಿಸಲಾಗಿದೆ. ಈ ಕುರಿತು ಇಲಾಖೆ ಪ್ರಕಟಣೆ ಹೊರಡಿಸಿದೆ.

ಓದಿ:ಪದ್ಮಶ್ರೀ ತುಳಸಜ್ಜಿ ಸರಳತೆ ; ಚಪ್ಪಲಿ ಧರಿಸದ ಬಗ್ಗೆ ಮಾಹಿತಿ ಬಿಚ್ಚಿಟ್ಟ ವೃಕ್ಷಮಾತೆ!

ABOUT THE AUTHOR

...view details