ಕರ್ನಾಟಕ

karnataka

ETV Bharat / state

ಮಳೆಯಲ್ಲೇ ರೌಡಿಗಳ ಚಳಿ ಬಿಡಿಸಿದ ಖಾಕಿ ಪಡೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

ಪ್ರೊಬೆಷನರಿ ಡಿವೈಎಸ್ ಪಿ ಮನೋಜ್ ಕುಮಾರ್ ಮತ್ತು ಪಿಎಸ್ ಐ ವೆಂಕಟೇಶ್ ಸಮ್ಮುಖದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ಸಹ ಹೆಚ್ಚಾಗಿದೆ. ಬೆಟ್ಟಿಂಗ್ ದಂಧೆಗೆ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುವರಿಗೆ ರೌಡಿಗಳ ನೆರವಿರುವದರಿಂದ ಅದರಲ್ಲಿ ಭಾಗಿಯಾಗದಂತೆ ಖಡಕ್​​ ಎಚ್ಚರಿಕೆ ನಿಡಿದರು.

By

Published : May 6, 2019, 7:19 PM IST

ರೌಡಿಗಳ ಚಳಿ ಬಿಡಿಸಿದ ಖಾಕಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯ ರೌಡಿಗಳನ್ನ ಪರೇಡ್ ನಡೆಸಿದ ಪೊಲೀಸರು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.

ರೌಡಿಗಳ ಚಳಿ ಬಿಡಿಸಿದ ಖಾಕಿ

ಪ್ರೊಬೆಷನರಿ ಡಿವೈಎಸ್ ಪಿ ಮನೋಜ್ ಕುಮಾರ್ ಮತ್ತು ಪಿಎಸ್ ಐ ವೆಂಕಟೇಶ್ ಸಮ್ಮುಖದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಇತ್ತೀಚೆಗೆ ನಗರದಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆ ಸಹ ಹೆಚ್ಚಾಗಿದೆ. ಬೆಟ್ಟಿಂಗ್ ದಂಧೆಗೆ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುವರಿಗೆ ರೌಡಿಗಳ ನೆರವಿರುವದರಿಂದ ಅದರಲ್ಲಿ ಭಾಗಿಯಾಗದಂತೆ ಖಡಕ್​​ ಎಚ್ಚರಿಕೆ ನಿಡಿದರು.

ಡಿವೈಎಸ್ಪಿ ಕಚೇರಿ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ಪೊಲೀಸರು ಬೆಟ್ಟಿಂಗ್, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು. ಈ ವೇಳೆ ಶುರುವಾಗಿದ್ದ ಮಳೆಯಲ್ಲಿ ಪೊಲೀಸರು
ರೌಡಿಗಳ ಚಳಿ ಬಿಡಿಸಿದರು.

For All Latest Updates

TAGGED:

ABOUT THE AUTHOR

...view details