ಕರ್ನಾಟಕ

karnataka

By

Published : Oct 1, 2019, 10:15 AM IST

ETV Bharat / state

ಬಿಜೆಪಿ ಮೇಯರ್ ಅಭ್ಯರ್ಥಿಯಿಂದ ಟೆಂಪಲ್ ರನ್

ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಅಂತಿಮಗೊಂಡಿರುವ ಗೌತಮ್ ಹಲಸೂರಿನ ಕೆ.ಎಂ ಬ್ರಿಡ್ಜ್ ಲೇಔಟ್ ನ ಗಣಪತಿ ಹಾಗೂ ಸಾಯಿಬಾಬಾ ಹಾಗೂ ಮೇಯೋ ಹಾಲ್ ಬಳಿಯಿರುವ ಮುನೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಗೌತಮ್

ಬೆಂಗಳೂರು:ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಅಂತಿಮಗೊಂಡಿರುವ ಜೋಗಪಾಳ್ಯ ವಾರ್ಡ್ ಕಾರ್ಪೋರೇಟರ್ ಗೌತಮ್ ಟೆಂಪಲ್ ರನ್ ನಡೆಸಿದರು.

ಬಿಜೆಪಿ ಮೇಯರ್ ಅಭ್ಯರ್ಥಿಯಿಂದ ಟೆಂಪಲ್ ರನ್

ಮನೆಯಲ್ಲಿ ಹಿತೈಷಿಗಳು ಹಾಗೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಬಳಿಕ, ಹಲಸೂರಿನ ಕೆ.ಎಂ ಬ್ರಿಡ್ಜ್ ಲೇಔಟ್ ನ ಗಣಪತಿ ಹಾಗೂ ಸಾಯಿಬಾಬಾ ಹಾಗೂ ಮೇಯೋ ಹಾಲ್ ಬಳಿಯಿರುವ ಮುನೇಶ್ವರನ ದೇವಾಲಯದ ದರ್ಶನ ಪಡೆದರು. ನಂತರ ತಾಯ ಆಶೀರ್ವಾದ ಪಡೆದು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಕಡೆ ಪ್ರಯಾಣ ಮಾಡಿದರು.

ABOUT THE AUTHOR

...view details