ಬೆಂಗಳೂರು: ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ಗೆ ದೂರು ನೀಡಲಾಗಿದೆ.
ಶ್ರೀಮಂತ ಪಾಟೀಲ್ ಅವರನ್ನ ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ: ಕಾಂಗ್ರೆಸ್ನಿಂದ ದೂರು! - undefined
ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ಗೆ ದೂರು ನೀಡಲಾಗಿದೆ.
![ಶ್ರೀಮಂತ ಪಾಟೀಲ್ ಅವರನ್ನ ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ: ಕಾಂಗ್ರೆಸ್ನಿಂದ ದೂರು!](https://etvbharatimages.akamaized.net/etvbharat/prod-images/768-512-3878061-thumbnail-3x2-mang.jpg)
ಶ್ರೀಮಂತ್ ಪಾಟೀಲ್ ಕಿಡ್ನಾಪ್ ಆರೋಪ : ಕಾಂಗ್ರೇಸ್ ನಿಂದ ಕಮಿಷನರ್ ಗೆ ದೂರು
ಶ್ರೀಮಂತ್ ಪಾಟೀಲ್ ಅವರನ್ನ ಬಿಜೆಪಿ ಕಿಡ್ನಾಪ್ ಮಾಡಿದೆ: ಕಾಂಗ್ರೆಸ್ ದೂರು
ಬಿಜೆಪಿ ಮುಖಂಡ ಲಕ್ಷ್ಮಣ ಸವದಿಯವರು ಶ್ರೀಮಂತ ಪಾಟೀಲ್ ಅವರನ್ನು ನಿನ್ನೆ ಕಿಡ್ನಾಪ್ ಮಾಡಿದ್ದಾರೆ. ಅವರು ಇಂದು ಸದನಕ್ಕೆ ಹಾಜರಾಗಬೆಕಿತ್ತು. ಹೀಗಾಗಿ ತಕ್ಷಣ ಹುಡುಕಿಕೊಂಡುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ಗೆ ಕಾಂಗ್ರೆಸ್ ಪಕ್ಷದ ಸೆಕ್ರೆಟರಿ ನಟರಾಜ್ ಗೌಡ ಹಾಗೂ ಕೆಲ ಕಾರ್ಯಕರ್ತರು ದೂರು ನೀಡಿದ್ದಾರೆ.