ಬೆಂಗಳೂರು :ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದರು.
ಶಿವಾಜಿನಗರದಲ್ಲಿ ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದ ಶಾಸಕ ರಿಜ್ವಾನ್ ಅರ್ಷದ್.. - ಲಾಕ್ಡೌನ್ ಸಂತ್ರಸ್ತರಿಗೆ ರಿಜ್ವಾನ್ ನೆರವು
ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಘೋಷಣೆ ಅಡಿ ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್ರಿಂದಲೂ ಈ ಕಾರ್ಯ ನಡೆದಿದೆ.
![ಶಿವಾಜಿನಗರದಲ್ಲಿ ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದ ಶಾಸಕ ರಿಜ್ವಾನ್ ಅರ್ಷದ್.. Rizwan arshad distributed food to Shivajinagar lockdown victims](https://etvbharatimages.akamaized.net/etvbharat/prod-images/768-512-7122473-thumbnail-3x2-news.jpg)
ಶಿವಾಜಿನಗರದಲ್ಲಿ ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದ ರಿಜ್ವಾನ್ ಅರ್ಷದ್
ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಘೋಷಣೆ ಅಡಿ ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್ರಿಂದಲೂ ಈ ಕಾರ್ಯ ನಡೆದಿದೆ.
ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಶಿವಾಜಿನಗರದ ಚಾಂದನಿ ಚೌಕ್ ಸುತ್ತಲಿನ ಭಾಗ ಸೀಲ್ಡೌನ್ ಆಗಿದೆ. ಇಲ್ಲಿನ ಜುಮ್ಮಾ ಮಸೀದಿ ರಸ್ತೆ ಇಬಿ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ರಸೆಲ್ ಮಾರ್ಕೆಟ್ ಹಾಗೂ ಬ್ರಾಡ್ವೇ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ವಿಭಾಗದಲ್ಲಿ ರಿಜ್ವಾನ್ ಅರ್ಷದ್ ಆಹಾರ ವಿತರಿಸಿ ಬಡವರಿಗೆ ನೆರವಾದರು.