ಕರ್ನಾಟಕ

karnataka

ETV Bharat / state

ಶಿವಾಜಿನಗರದಲ್ಲಿ ಲಾಕ್​ಡೌನ್​ ಸಂತ್ರಸ್ತರಿಗೆ ಆಹಾರ ವಿತರಿಸಿದ ಶಾಸಕ ರಿಜ್ವಾನ್ ಅರ್ಷದ್​.. - ಲಾಕ್​ಡೌನ್​ ಸಂತ್ರಸ್ತರಿಗೆ ರಿಜ್ವಾನ್ ನೆರವು

ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಘೋಷಣೆ ಅಡಿ ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್‌ರಿಂದಲೂ ಈ ಕಾರ್ಯ ನಡೆದಿದೆ.

Rizwan arshad distributed food to Shivajinagar lockdown victims
ಶಿವಾಜಿನಗರದಲ್ಲಿ ಲಾಕ್​ಡೌನ್​ ಸಂತ್ರಸ್ತರಿಗೆ ಆಹಾರ ವಿತರಿಸಿದ ರಿಜ್ವಾನ್ ಅರ್ಷದ್​

By

Published : May 9, 2020, 11:04 AM IST

ಬೆಂಗಳೂರು :ಶಿವಾಜಿನಗರ ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಲಾಕ್‌ಡೌನ್ ಸಂತ್ರಸ್ತರಿಗೆ ಆಹಾರ ವಿತರಿಸಿದರು.

ಶಿವಾಜಿನಗರದಲ್ಲಿ ಲಾಕ್​ಡೌನ್​ ಸಂತ್ರಸ್ತರಿಗೆ ಆಹಾರ ವಿತರಿಸಿದ ರಿಜ್ವಾನ್ ಅರ್ಷದ್​

ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಘೋಷಣೆ ಅಡಿ ರಾಜ್ಯದ ವಿವಿಧೆಡೆ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್‌ರಿಂದಲೂ ಈ ಕಾರ್ಯ ನಡೆದಿದೆ.

ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಶಿವಾಜಿನಗರದ ಚಾಂದನಿ ಚೌಕ್ ಸುತ್ತಲಿನ ಭಾಗ ಸೀಲ್‌ಡೌನ್ ಆಗಿದೆ. ಇಲ್ಲಿನ ಜುಮ್ಮಾ ಮಸೀದಿ ರಸ್ತೆ ಇಬಿ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ರಸೆಲ್ ಮಾರ್ಕೆಟ್ ಹಾಗೂ ಬ್ರಾಡ್ವೇ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ವಿಭಾಗದಲ್ಲಿ ರಿಜ್ವಾನ್ ಅರ್ಷದ್ ಆಹಾರ ವಿತರಿಸಿ ಬಡವರಿಗೆ ನೆರವಾದರು.

ABOUT THE AUTHOR

...view details