ಬೆಂಗಳೂರು : ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ.
ಕುರಿಗಳ ಹಿಂಡನ್ನಗಲಿತು 'ನಿತ್ಯೋತ್ಸವ'.. ಪ್ರೊ. ಕೆ ಎಸ್ ನಿಸಾರ್ ಅಹಮದ್ ಕೊನೆಯುಸಿರು - PROF. K S NISSARAHMED death news
ಕನ್ನಡದ ಹೆಸರಾಂತ ಸಾಹಿತಿ, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಕೊನೆಯುಸಿರೆಳೆದಿದ್ದಾರೆ.
![ಕುರಿಗಳ ಹಿಂಡನ್ನಗಲಿತು 'ನಿತ್ಯೋತ್ಸವ'.. ಪ್ರೊ. ಕೆ ಎಸ್ ನಿಸಾರ್ ಅಹಮದ್ ಕೊನೆಯುಸಿರು PROF. K S NISSARAHMED NO MORE](https://etvbharatimages.akamaized.net/etvbharat/prod-images/768-512-7042164-thumbnail-3x2-agasin.jpg)
ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ನಿಧನ
ಕುರಿಗಳ ಹಿಂಡನ್ನಗಲಿತು 'ನಿತ್ಯೋತ್ಸವ'.. ಪ್ರೊ. ಕೆ ಎಸ್ ನಿಸಾರ್ ಅಹಮದ್ ಕೊನೆಯುಸಿರು
ವಯೋಸಹಜ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮರಣ ಹೊಂದಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.