ಬೆಂಗಳೂರು: ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿದೆ. ಹೀಗಾಗಿ, ನಗರದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆ.ವಿ.ಕಂ ವೈಟ್ಫೀಲ್ಡ್ ವಿಭಾಗ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಪವರ್ ಕಟ್?: ಭಾನುವಾರ ಬೆಳಗ್ಗೆ 10 ರಿಂದ ಮದ್ಯಾಹ್ನ 12 ಗಂಟೆವರೆಗೂ ಬೆಳತ್ತೂರು, ಅಯ್ಯಪ್ಪನಗರ ದೇವಸ್ಥಾನ, ಎಚ್ಡಿಎಫ್ಸಿ ಬ್ಯಾಂಕ್ ಹಿಂಭಾಗ, ತಿರುಮಶೆಟ್ಟಿಹಳ್ಳಿ ಪ್ರದೇಶ, ಕಾಡುಗೋಡಿ, ಶಂಕರಪುರ, ಕಾಶಿವಿಶ್ವನಾಥ ಬಡಾವಣೆ, ಅಂಚೆ ಕಚೇರಿ ರಸ್ತೆ, ಹಗದೂರು, ಇಮ್ಮಡಿಹಳ್ಳಿ, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯರಸ್ತೆ, ಪಟೇಲಮ್ಮಲೇಔಟ್, ಸಿದ್ದಾರ್ಥ ಲೇಔಟ್, ವಿಎಸ್ಆರ್, ಚನ್ನಸಂದ್ರ, ಮುನೇಶ್ವರ ಲೇಔಟ್, ಎಂಜೆಆರ್ ಅಪಾರ್ಟ್ ಮೆಂಟ್, ಸಫಲ್ಆಯಿಲ್ ಫ್ಯಾಕ್ಟರಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬಿಎಸ್ಎನ್ಎಲ್, ಚನ್ನಸಂದ್ರ, ಎಫ್ಸಿಐ ಗಾರ್ಡನ್, ಕೆಎಸ್ಕೆ ಸ್ಕೂಲ್ ರಸ್ತೆ, ಬಳಗೆರೆ ನಂಜಪ್ಪ ಲೇಔಟ್, ಎಕೆಜಿ ಕಾಲೋನಿ, ಪ್ರೆಸ್ಟೀಜ್ಮೇಬರಿ, ಪ್ರೆಸ್ಟೀಜ್ ಪಾರ್ಕ್ ವ್ಯೂ, ಕುಂಬಹಾಳ, ಸಾಯಿಕಾಲೇಜು, ಮಾರುತಿಲೇಔಟ್, ಬ್ರಿಗೇಡ್ ಅಪಾಟ್ಮೆಂಟ್, ಹರಿಯಾಣ ಗ್ರೂಪ್, ಸೀಗೆಹಳ್ಳಿ ಪ್ರದೇಶ, ನಾಗೊಂಡನಹಳ್ಳಿ, ನಾಗರಾಜ ಲೇಔಟ್, ಕೈತೋಟರಸ್ತೆ, ದಿನ್ನೂರು, ವಿಜಯನಗರ ಮುಖ್ಯರಸ್ತೆ, ಪ್ರಶಾಂತ್ಲೇಟ್, ಉಪಕಾರ್ ಲೇಔಟ್, ವೈಟ್ಫೀಲ್ಡ್ ಲೇಔಟ್, ವಿವೇಕಾನಂದ ರಸ್ತೆ, ವೈಟ್ ಫೀಲ್ಡ್ ಮುಖ್ಯರಸ್ತೆ, ಭೈರಪ್ಪ ಲೇಔಟ್, ಸಾಯಿಲೇಔಟ್, ಇಸಿಸಿರಸ್ತೆ, ಬೋರ್ವೆಲ್ ರಸ್ತೆ, ವರ್ತೂರು ಕೋಡಿ, ಹೊರವೃತ್ತ, ಭೈರವಲೀರಔಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.