ಕರ್ನಾಟಕ

karnataka

ETV Bharat / state

ಗಂಟುಮೂಟೆ ಸಮೇತ ರಾಜಧಾನಿಗೆ ಜನರು ವಾಪಸ್​​​: ಅನ್​​ಲಾಕ್ ಆಯ್ತಾ ಬೆಂಗಳೂರು!? - ಬೆಂಗಳೂರಿನತ್ತ ಬರುತ್ತಿರುವ ವಲಸಿಗರು

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಂದ ನಗರಕ್ಕೆ ಕಾರ್ಮಿಕರು ವಾಪಸಾಗುತ್ತಿದ್ದಾರೆ.

people coming back to bengaluru after announcement of lockdown relexation
ಗಂಟುಮೂಟೆ ಸಮೇತ ರಾಜಧಾನಿಗೆ ಜನರು ವಾಪಾಸ್​

By

Published : Jun 12, 2021, 10:06 AM IST

ಬೆಂಗಳೂರು: ಜೂನ್ 14ರಿಂದ ಲಾಕ್​​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹಳ್ಳಿಗಳಿಂದ ಸಿಲಿಕಾನ್​​ ಸಿಟಿಯತ್ತ ಜನ ವಾಪಸ್ ಬರುತ್ತಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ತಮ್ಮ ಊರುಗಳಿಂದ ನಗರಕ್ಕೆ ವಾಪಸಾಗುತ್ತಿದ್ದಾರೆ.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಂದ ನಗರಕ್ಕೆ ಕಾರ್ಮಿಕರು ವಾಪಸಾಗುತ್ತಿದ್ದಾರೆ.

ಗಂಟುಮೂಟೆ ಸಮೇತ ರಾಜಧಾನಿಗೆ ಜನರು ವಾಪಸ್​

ರಾಜಧಾನಿಯಲ್ಲಿ ಅನ್​​ಲಾಕ್ ವಾತಾವರಣ:ಗಂಟುಮೂಟೆ ಸಮೇತವಾಗಿ ಆಗಮಿಸುತ್ತಿರುವ ಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸವಿಲ್ಲದೆ ಊರು ಸೇರಿದ್ದರು. ಲಾಕ್​​ಡೌನ್ ಸಡಿಲಿಕೆ ಆಗುತ್ತಿದಂತೆ ಮತ್ತೆ ಬೆಂಗಳೂರಿನ ಕಡೆ ಜನರು ಮುಖ ಮಾಡುತ್ತಿದ್ದಾರೆ.

ಟೆಸ್ಟಿಂಗ್ ಮಾನಿಟರಿಂಗ್ ಕಷ್ಟ: ಬೆಂಗಳೂರಿಗೆ ಬರೋ ಜನರಿಗೆ ಸೋಮವಾರದಿಂದ ಟೆಸ್ಟಿಂಗ್ ಕಡ್ಡಾಯ ಮಾಡಿ ಬಿಬಿಎಂಪಿ ಯೋಜನೆ ರೂಪಿಸಿದೆ. ಆದರೆ ಅನ್​​ಲಾಕ್​​ಗೂ ಮುಂಚೆ ಜನ ಆಗಮಿಸುತ್ತಿರೋದರಿಂದ ಮಾನಿಟರಿಂಗ್​​ ಕಷ್ಟವಾಗಿದೆ.

ABOUT THE AUTHOR

...view details