ಬೆಂಗಳೂರು: ಕರ್ನಾಟಕ ಪೊಲೀಸ್ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ತುರ್ತು ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆಯನ್ನು ನೀಡಲಾಯಿತು.
ಕೋವಿಡ್ ಪರಿಹಾರ ನಿಧಿಗೆ ಪೊಲೀಸ್ ವಸತಿ ನಿಗಮದಿಂದ ಒಂದು ಕೋಟಿ ರೂ. ದೇಣಿಗೆ...! - Home Minister Basavaraja Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ವಸತಿ ನಿಗಮದ ಪರವಾಗಿ ಕೋವಿಡ್-19 ತುರ್ತು ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳ ಚೆಕ್ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಿದರು.
![ಕೋವಿಡ್ ಪರಿಹಾರ ನಿಧಿಗೆ ಪೊಲೀಸ್ ವಸತಿ ನಿಗಮದಿಂದ ಒಂದು ಕೋಟಿ ರೂ. ದೇಣಿಗೆ...! Chief Minister's Home Office Krishna](https://etvbharatimages.akamaized.net/etvbharat/prod-images/768-512-6968412-664-6968412-1588042617455.jpg)
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ವಸತಿ ನಿಗಮದ ಪರವಾಗಿ ಒಂದು ಕೋಟಿ ರೂ.ಗಳ ಚೆಕ್ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಿದರು.