ಬಹುಕೋಟಿ ಟಿಡಿಆರ್ ಹಗರಣ: ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ಬಿಬಿಎಂಪಿಗೆ ಕರೆತಂದ ಎಸಿಬಿ - Bangalore Latest TDR news
ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.

ಆರೋಪಿ ಕೃಷ್ಣಾ ಲಾಲ್
ಬೆಂಗಳೂರು:ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.
ಆರೋಪಿ ಕೃಷ್ಣಾ ಲಾಲ್