ಕರ್ನಾಟಕ

karnataka

By

Published : Mar 20, 2020, 8:22 PM IST

Updated : Mar 20, 2020, 9:33 PM IST

ETV Bharat / state

ಜನತಾ ಕರ್ಫ್ಯೂ: ಮೆಟ್ರೋ ಸೇವೆ ಸಂಪೂರ್ಣ ಬಂದ್

ಕೊರೊನಾ ವೈರಸ್ ಭೀತಿ‌ಯಿಂದಾಗಿ ಪ್ರಧಾನಿ ಮೋದಿ ಭಾನುವಾರ (ಮಾ.22) ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಸಂಪೂರ್ಣ ಸ್ತಬ್ಧವಾಗಲಿದೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಸ್ಥಗಿತಗೊಳ್ಳಲಿದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

Metro Traffic Banned in bangalore
ಮೆಟ್ರೋ ಸೇವೆ ಸಂಫೂರ್ಣ ಬಂದ್

ಬೆಂಗಳೂರು: ಕೊರೊನಾ ವೈರಸ್ ಭೀತಿ‌ಯಿಂದಾಗಿ ಪ್ರಧಾನಿ ಮೋದಿ ಭಾನುವಾರ (ಮಾ.22) ಜನತಾ ಕರ್ಫ್ಯೂಗೆ ಕರೆ ನೀಡಿದ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಸಂಪೂರ್ಣ ಸ್ತಬ್ಧವಾಗಲಿದೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಸ್ಥಗಿತಗೊಳ್ಳಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ಮೆಟ್ರೋ ಸೇವೆ ಸಂಫೂರ್ಣ ಬಂದ್

ಜನತಾ ಕರ್ಪ್ಯೂಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಕೊರೊನಾ ವೈರಸ್​ ತಡೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ‌. ಇನ್ನೊಂದು ಕಡೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಪ್ರಯಾಣಿಕರ ಸೇವೆಗೆ ಅನುಗುಣವಾಗಿ ಸಂಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

Last Updated : Mar 20, 2020, 9:33 PM IST

ABOUT THE AUTHOR

...view details