ಕರ್ನಾಟಕ

karnataka

By

Published : Jul 12, 2019, 10:19 PM IST

ETV Bharat / state

ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ ಜೆಡಿಎಸ್ ಶಾಸಕರು

ಜೆಡಿಎಸ್ ಶಾಸಕರು ಬಿಗಿ ಪೊಲೀಸ್ ಬಂದೋಬಸ್ತ್​ ನಡುವೆ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ತಲುಪಿದ್ದಾರೆ.

ರೆಸಾರ್ಟ್

ಬೆಂಗಳೂರು: ಅಧಿವೇಶನಕ್ಕೆ ತೆರಳಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಆಗಮಿಸಿದರು.

ಶಾಸಕರು ಬಿಗಿ ಪೊಲೀಸ್ ಬಂದೋಬಸ್ತ್​ ನಡುವೆ ಖಾಸಗಿ ಬಸ್​​ನಲ್ಲಿ ಆಗಮಿಸಿದರು. ಕಳೆದ ನಾಲ್ಕು ದಿನದಿಂದ ಇದ್ದ ಶಾಸಕರು ಸೋಮವಾರದವರೆಗೆ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ರೆಸಾರ್ಟ್​ಗೆ ಆಗಮಿಸಿದ ಜೆಡಿಎಸ್ ಶಾಸಕರು

ಇನ್ನು ಕೆಲ ಶಾಸಕರು ತಮ್ಮ ಕಾರುಗಳಲ್ಲಿ ರೆಸಾರ್ಟ್​ಗೆ ಆಗಮಿಸಿದರು. ರಾತ್ರಿ ಸಿಎಂ ಕುಮಾರಸ್ವಾಮಿ ರೆಸಾರ್ಟ್​ಗೆ ಬರುವ ಸಾಧ್ಯತೆ‌ ಇದೆ ಎನ್ನಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details