ಬೆಂಗಳೂರು: ನಾನು ಮಹಾಲಕ್ಷ್ಮಿ ಲೇಔಟ್ ಮತದಾರನಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಸ್ಪಷ್ಟನೆ ನೀಡಿದ್ದಾರೆ.
ಮುಚ್ಚು ಮರೆ ಏನೂ ಇಲ್ಲ, ನಾನು ಮಹಾಲಕ್ಷ್ಮಿ ಲೇಔಟ್ ಮತದಾರ ಅಲ್ಲ: ಜೆಡಿಎಸ್ ಅಭ್ಯರ್ಥಿ - JDS candidate Girish Nashi
ಮತ ಹಾಕುವ ಹಕ್ಕು ಇರೋದು ನನಗೆ ಬೇರೆ ಕ್ಷೇತದಲ್ಲಿ. ಈ ಕ್ಷೇತ್ರಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿದ್ದೆ. ಇದರಲ್ಲಿ ಮುಚ್ಚು ಮರೆ ಏನೂ ಇಲ್ಲವೆಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಮತದಾರ ಅಲ್ಲ. ಮತ ಹಾಕುವ ಹಕ್ಕು ಇರೋದು ನನಗೆ ಬೇರೆ ಕ್ಷೇತದಲ್ಲಿ. ಈ ಕ್ಷೇತ್ರಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿದ್ದೆ. ಇದರಲ್ಲಿ ಮುಚ್ಚು ಮರೆ ಮಾಡುವುದಂತೂ ಏನು ಇಲ್ಲವೆಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ
ಇನ್ನು ಬೆಳಗ್ಗೆಯಿಂದ ಎಲ್ಲ ಕಡೆಯಲ್ಲೂ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಎಲ್ಲರೂ ಬಂದು ನಿಮ್ಮ ಹಕ್ಕನ್ನ ಚಲಾಯಿಸಿ ಅಂತ ಮತದಾರರಿಗೆ ಮನವಿ ಮಾಡಿದ್ರು.
Last Updated : Dec 5, 2019, 1:14 PM IST