ಕರ್ನಾಟಕ

karnataka

ETV Bharat / state

ಮೈತ್ರಿ ಪಕ್ಷಗಳ ಅಧಿಕಾರ ದುರಾಸೆಯನ್ನು ಇಡೀ ದೇಶ ನೋಡ್ತಿದೆ: ಬಿಜೆಪಿ ಟ್ವೀಟ್​ - undefined

ಭೋಜನವಿರಾಮ ಮುಗಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದ ಹಿನ್ನೆಲೆಯಲ್ಲಿ ಬಿಜೆಪಿ ಖಾರವಾಗಿ ಟ್ವೀಟ್​ ಮಾಡಿದೆ.

ಬೆಂಗಳೂರು

By

Published : Jul 18, 2019, 3:29 PM IST

ಬೆಂಗಳೂರು:ಭೋಜನವಿರಾಮ ಮುಗಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದ ಹಿನ್ನೆಲೆಯಲ್ಲಿ ಬಿಜೆಪಿ ಖಾರವಾಗಿ ಟ್ವೀಟ್​ ಮಾಡಿದೆ.

ಕಾಂಗ್ರೆಸ್​- ಜೆಡಿಸ್​ ಮೈತ್ರಿ ಪಕ್ಷದ ಅಧಿಕಾರದ ದುರಾಸೆಯನ್ನು ಇಡೀ ದೇಶವೇ ನೋಡುತ್ತಿದೆ. ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚಿಸುವ ಬದಲಾಗಿ ಹೆಚ್​ಡಿಕೆ ಅವರು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

For All Latest Updates

TAGGED:

ABOUT THE AUTHOR

...view details