ಬೆಂಗಳೂರು: ಬೆಳೆ ಸಾಲಮನ್ನಾ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 'ಬೆಳೆ ಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದಾರೆ. ಇದರಿಂದ ರೈತರು ತಮ್ಮ ಮನೆಯಿಂದಲೇ 9164305868 ನಂಬರ್ಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಿ ಸಾಲಮನ್ನಾದ ವಿವರಗಳನ್ನು ಪಡಯಬಹುದು.
ಬೆಳೆ ಸಾಲಮನ್ನಾ ಮಾಹಿತಿಗೆ ಸಹಾಯವಾಣಿ ಆರಂಭಿಸಿದ ಹೆಚ್ಡಿಕೆ - HDK Crop loan Related Tweet
ಬೆಳೆ ಸಾಲಮನ್ನಾ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 'ಬೆಳೆ ಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದಾರೆ.
![ಬೆಳೆ ಸಾಲಮನ್ನಾ ಮಾಹಿತಿಗೆ ಸಹಾಯವಾಣಿ ಆರಂಭಿಸಿದ ಹೆಚ್ಡಿಕೆ](https://etvbharatimages.akamaized.net/etvbharat/prod-images/768-512-4952794-thumbnail-3x2-dns.jpg)
ಮಾಜಿ ಸಿಎಂ ಹೆಚ್ಡಿಕೆ
ಪ್ರತಿದಿನ ನೂರಾರು ರೈತರು ಬೆಳೆ ಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದ ಊರುಗಳಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ರೈತರ ಸಹಾಯವಾಣಿ ಆರಂಭಿಸಿರುವುದಾಗಿ ಹೆಚ್ಡಿಕೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.