ಕರ್ನಾಟಕ

karnataka

ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ

By

Published : Dec 8, 2019, 11:11 PM IST

Updated : Dec 8, 2019, 11:50 PM IST

ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಶಿರಡಿ ಸಾಯಿಬಾಬರ ದರ್ಶನ ಪಡೆದರು.

H.D Devegowda visits Sayibaba temple to get good result in by election
ನಾಳೆ ಉಪಸಮರ ಫಲಿತಾಂಶ : ಇತ್ತ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ !

ಬೆಂಗಳೂರು: ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಿರಡಿ ಸಾಯಿಬಾಬರ ದರ್ಶನ ಪಡೆದರು.

ನಾಳೆ ಉಪಮರದ ಫಲಿತಾಂಶ ಹೊರಬೀಳಲಿದ್ದು, ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇತ್ತ ಜೆಡಿಎಸ್ ಈ ಉಪಸಮರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರ ಸೋಲಿಗಾಗಿ ಉಪಸಮರದಲ್ಲಿ ತೀವ್ರ ಕಸರತ್ತು ನಡೆಸಿತ್ತು.

ಅನರ್ಹರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಜೆಡಿಎಸ್​ಗೆ ನಾಳಿನ ಫಲಿತಾಂಶ ಮಹತ್ವದ್ದಾಗಿದೆ.

Last Updated : Dec 8, 2019, 11:50 PM IST

ABOUT THE AUTHOR

...view details