ಕರ್ನಾಟಕ

karnataka

ETV Bharat / state

ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳಿಗೆ ತಲೆನೋವು - krishnagiri forest area

ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟಿಸಿದೆ.

anekal
ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ

By

Published : Dec 13, 2019, 11:53 AM IST

ಆನೇಕಲ್:ಇಲ್ಲಿಗೆ ಸಮೀಪದ ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟುಹಾಕಿದೆ. ಕೆರೆ ಅಕ್ಕಪಕ್ಕದ ರಾಗಿ ತೆನೆಗಳನ್ನು ತಿನ್ನುವಲ್ಲಿ ಆನೆಗಳು ನಿರತವಾಗಿವೆ.

ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ

ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸುವುದೇ ಒಂದು ಕಾಯಕವಾಗಿದೆ. ಕರ್ನಾಟಕ ಗಡಿಯಿಂದ 20-30 ಕಿ.ಮೀ. ಅಂತರದಲ್ಲಿ ಆನೆ ಪಡೆ ನಾಡಿನ ಕಡೆಗೆ ಬಂದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ಇದ್ದ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರು.

ABOUT THE AUTHOR

...view details