ಬೆಂಗಳೂರು: ಲಕ್ಷ್ಮಿ ಪಟಾಕಿ ಹೊಡೆಯಲು ಹೋಗಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಚಾಮರಾಜಪೇಟೆ ಆಜಾದ್ನಗರದಲ್ಲಿ ನಡೆದಿದೆ.
ಲಕ್ಷ್ಮಿ ಪಟಾಕಿ ಸಿಡಿದು ಬಾಲಕ ಗಂಭೀರ.. - fire works Burst boy injured at Bengaluru
ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನ ಒಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭಿರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
![ಲಕ್ಷ್ಮಿ ಪಟಾಕಿ ಸಿಡಿದು ಬಾಲಕ ಗಂಭೀರ..](https://etvbharatimages.akamaized.net/etvbharat/prod-images/768-512-4885613-thumbnail-3x2-hrs.jpg)
ಲಕ್ಷ್ಮೀ ಪಟಾಕಿ ಸಿಡಿದು ಬಾಲಕ ಗಂಭೀರ
ಮಧನ್ (7) ವರ್ಷ, ಗಾಯಗೊಂಡ ಬಾಲಕ. ಮಧನ್ ಇಂದು ಮಧ್ಯಾಹ್ನ ಪಟಾಕಿ ಸಿಡಿಸುವಾಗ ಈ ದುರ್ಘಟನೆ ಸಂಭವಿಸಿದೆ.ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನೊಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
TAGGED:
fire works Burst boy injured