ಕರ್ನಾಟಕ

karnataka

ಲಕ್ಷ್ಮಿ ಪಟಾಕಿ ಸಿಡಿದು ಬಾಲಕ ಗಂಭೀರ..

By

Published : Oct 27, 2019, 9:13 PM IST

ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನ ಒಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭಿರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

ಲಕ್ಷ್ಮೀ ಪಟಾಕಿ ಸಿಡಿದು ಬಾಲಕ ಗಂಭೀರ

ಬೆಂಗಳೂರು: ಲಕ್ಷ್ಮಿ ಪಟಾಕಿ ಹೊಡೆಯಲು ಹೋಗಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಚಾಮರಾಜಪೇಟೆ ‌ಆಜಾದ್‌ನಗರದಲ್ಲಿ ನಡೆದಿದೆ.

ಮಧನ್ (7) ವರ್ಷ, ಗಾಯಗೊಂಡ ಬಾಲಕ. ಮಧನ್ ಇಂದು ಮಧ್ಯಾಹ್ನ ಪಟಾಕಿ ಸಿಡಿಸುವಾಗ ಈ ದುರ್ಘಟನೆ ಸಂಭವಿಸಿದೆ.ಸಿಡಿತದ ತೀವ್ರತೆಗೆ ಬಾಲಕನ ಕಣ್ಣಿನೊಳಗೆ, ಪಟಾಕಿ ಚೂರುಗಳು ಹೋಗಿದ್ದು, ಕೈ ಬೆರಳಿಗೆ ಗಂಭೀರ ಗಾಯವಾಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌

For All Latest Updates

ABOUT THE AUTHOR

...view details