ಯಲಹಂಕ:ನಿವೃತ್ತ ಬಿಎಸ್ಎಫ್ ಯೋಧರ ಪೆನ್ಶನ್ ಸಮಸ್ಯೆ ನಿವಾರಣೆಗೆ ಬೆಂಗಳೂರಿನ ಎಸ್.ಟಿ.ಸಿ ಬಿಎಸ್ಎಫ್ ಕ್ಯಾಂಪಸ್ನಲ್ಲಿ ಪೆನ್ಶನ್ ಅದಾಲತ್ ನಡೆಯಿತು. ಯಲಹಂಕದ ಬಿಎಸ್ಎಫ್ನ ಎಸ್.ಟಿ.ಸಿ ಕ್ಯಾಂಪಸ್ನಲ್ಲಿ ದಕ್ಷಿಣ ವಲಯದ ಕರ್ನಾಟಕ, ಕೇರಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ಸಾವಿರಾರು ನಿವೃತ್ತ ಯೋಧರು, ಯೋಧರ ಕುಟುಂಬ ಅದಾಲತ್ನಲ್ಲಿ ಭಾಗವಹಿಸಿ ಸಮಸ್ಯೆ ನಿವಾರಿಸಿಕೊಂಡರು.
ನಿವೃತ್ತ ಬಿಎಸ್ಎಫ್ ಯೋಧರಿಗಾಗಿ 'ಪೆನ್ಶನ್ ಅದಾಲತ್': ಹಲವು ಸಮಸ್ಯೆಗಳು ನಿವಾರಣೆ - ಬಿಎಸ್ಎಫ್ ಯೋಧರಿಗೂ
ಭಾರತದ ಎಲ್ಲಾ ಬಿಎಸ್ಎಫ್ ವಲಯಗಳಲ್ಲಿ ಇಂದು ಪೆನ್ಶನ್ ಅದಾಲತ್ ನಡೆಯಿತು.

ಪೆನ್-ಶನ್ ಅದಾಲತ್
ಪೆನ್ಶನ್ ಅದಾಲತ್
ಭಾರತದ ಎಲ್ಲಾ ಬಿಎಸ್ಎಫ್ ವಲಯಗಳಲ್ಲಿಯೂ ಅದಾಲತ್ ನಡೆದಿದೆ. ಪ್ರಮುಖವಾಗಿ ಡೇಟ್ ಆಫ್ ಬರ್ತ್, ಡೆತ್ ಡೇಟ್, 2ನೇ ಮದುವೆ, ಮೆಡಿಕಲ್ ಖರ್ಚು, ಫ್ಯಾಮಿಲಿ ಪೆನ್ಶನ್ ಹೀಗೆ ಹತ್ತಾರು ಸಮಸ್ಯೆಗಳಿಗೆ ಸಂಬಂಧಿಸಿದ ತೊಂದರೆಗಳು ಅದಾಲತ್ನಲ್ಲಿ ನಿವಾರಣೆ ಆಗಿವೆ.
ಇದನ್ನು ಓದಿ:ಆಲಮಟ್ಟಿ-ಪೆನ್ನಾರ್ ಡಿಪಿಆರ್ ಪ್ರಕ್ರಿಯೆ ನಿಲ್ಲಿಸಬೇಕು: ಕರ್ನಾಟಕ ಒತ್ತಾಯ
Last Updated : Dec 13, 2022, 6:28 PM IST