ಕರ್ನಾಟಕ

karnataka

ETV Bharat / state

ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ಪ್ರಯಾಣ ಬೆಳೆಸಿದ ಅತೃಪ್ತ ಶಾಸಕರು - undefined

ಸ್ಪೀಕರ್​ ಭೇಟಿಯ ಬಳಿಕ ಅತೃಪ್ತ ಶಾಸಕರು ಹೆಚ್ಎಎಲ್​ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ಅತೃಪ್ತ ಶಾಸಕರು

By

Published : Jul 11, 2019, 8:09 PM IST

ಬೆಂಗಳೂರು: ರಾಜೀನಾಮೆ ಸಲ್ಲಿಕಗೆ ಬೆಂಗಳೂರಿಗೆ ಆಗಮಿಸಿದ್ದಅತೃಪ್ತ ಶಾಸಕರು ಸ್ಪೀಕರ್​ ಭೇಟಿಯ ಬಳಿಕ ಹೆಚ್ಎಎಲ್​ ವಿಮಾನ ನಿಲ್ದಾಣದಿಂದ ತಲುಪಿದ್ದು, ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ಅತೃಪ್ತ ಶಾಸಕರು

ರಮೇಶ್ ಜಾರಕಿಹೊಳಿ ಖಾಸಗಿ ಪೋರ್ಸೆ ಕಾರಿನಲ್ಲಿ ತೆರಳಿದ್ದು, ಖಾಸಗಿ ಕಾರಿನಲ್ಲಿ ವಿಮಾನ ನಿಲ್ದಾಣ ಪ್ರವೇಶಿಸಿದರು. ಇನ್ನು ಉಳಿದಂತಹ ಶಾಸಕರು ಮಿನಿ ಬಸ್​ನ ಮೂಲಕ ವಿಮಾನ ನಿಲ್ದಾಣ ತಲುಪಿದ್ದಾರೆ. ಇದೀಗ ಅವರು ಮತ್ತೆ ಮುಂಬೈ ಹೋಟೆಲ್​ಗೆ ತೆರಳುವು ಕನ್ಫರ್ಮ್​ ಆಗಿದೆ.

For All Latest Updates

TAGGED:

ABOUT THE AUTHOR

...view details