ಕರ್ನಾಟಕ

karnataka

By

Published : Feb 22, 2022, 10:01 PM IST

ETV Bharat / state

ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ವಿಚಾರ; ಪ್ರತ್ಯೇಕ ಸ್ಥಳ ಕಲ್ಪಿಸಲು ಸರ್ಕಾರದಿಂದ ಸುತ್ತೋಲೆ

ಹಿಜಾಬ್ ತೆಗೆದು ತರಗತಿಗಳಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆವೃತ ಸ್ಥಳ ನಿರ್ಮಾಣ ಮಾಡಿಕೊಡಬೇಕು ಎಂದು ಸರ್ಕಾರ ಸೂಚಿಸಿದೆ.

ತ್ಯೇಕ ಆವೃತ ಸ್ಥಳ ಕಲ್ಪಿಸಲು ಸರ್ಕಾರದಿಂದ ಸುತ್ತೋಲೆ
ತ್ಯೇಕ ಆವೃತ ಸ್ಥಳ ಕಲ್ಪಿಸಲು ಸರ್ಕಾರದಿಂದತ್ಯೇಕ ಆವೃತ ಸ್ಥಳ ಕಲ್ಪಿಸಲು ಸರ್ಕಾರದಿಂದ ಸುತ್ತೋಲೆ ಸುತ್ತೋಲೆ

ಬೆಂಗಳೂರು: ಉಡುಪಿಯಲ್ಲಿ ಶುರುವಾದ ಹಿಜಾಬ್- ಕೇಸರಿ ಶಾಲು ಕಿಡಿ ದೇಶಾದ್ಯಂತ ಹಬ್ಬಿ ಸದ್ಯ ಕೋರ್ಟ್ ಅಂಗಳದಲ್ಲಿ ವಾದ ಮಂಡನೆ ನಡೆಯುತ್ತಿದೆ.‌ ಇತ್ತ ಹೈಕೋರ್ಟ್​​ ಮಧ್ಯಂತರ ಆದೇಶದ ಅನ್ವಯ ಹಿಜಾಬ್ ಧರಿಸಿ ಶಾಲಾ-ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಿಜಾಬ್ ಅನ್ನ ಧರಿಸಿ ಪ್ರವೇಶಿಸದಂತೆ ಸರ್ಕಾರ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಹಿಜಾಬ್ ತೆಗೆದು ತರಗತಿಗಳಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆವೃತ ಸ್ಥಳ (separate enclosure) ಕಲ್ಪಿಸುವಂತೆ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.

ಇದನ್ನೂ ಓದಿ: ನಂದಿನಿ ತುಪ್ಪ ಆಯ್ತು‌ ಇದೀಗ surf excel, ಗುಡ್ ನೈಟ್ ಲಿಕ್ವಿಡ್ ನಕಲಿ ಜಾಲ ಪತ್ತೆ

For All Latest Updates

TAGGED:

ABOUT THE AUTHOR

...view details