ಕರ್ನಾಟಕ

karnataka

ETV Bharat / state

ಮೂರು ದಿನದಲ್ಲಿ 97 ಮಂದಿ ಬಾಳಲ್ಲಿ ಕತ್ತಲೆ ತಂದ ದೀಪಾವಳಿ - deepavali celebration

ಅದೆಷ್ಟೇ ಜಾಗೃತಿ ಮೂಡಿಸಿದರೂ‌ ಪಟಾಕಿ ಸಿಡಿತ ಪ್ರಕರಣಗಳು ಮಾತ್ರ ಕಡಿಮೆ ಆಗಿಲ್ಲ. ಬೆಂಗಳೂರು ಒಂದರಲ್ಲೇ ಮೂರು ದಿನಗಳಲ್ಲಿ 97 ಮಂದಿ ಬಾಳಿನಲ್ಲಿ ಬೆಳಕಿನ ದೀಪಾವಳಿ ಕತ್ತಲು ತಂದಿದೆ.

ದೀಪಾವಳಿ

By

Published : Oct 29, 2019, 11:35 PM IST

ಬೆಂಗಳೂರು:ಅದೆಷ್ಟೇ ಜಾಗೃತಿ ಮೂಡಿಸಿದರೂ‌ ಪಟಾಕಿ ಸಿಡಿತ ಪ್ರಕರಣಗಳು ಮಾತ್ರ ಕಡಿಮೆ ಆಗಿಲ್ಲ. ಬೆಂಗಳೂರು ಒಂದರಲ್ಲೇ ಮೂರು ದಿನಗಳಲ್ಲಿ 97 ಮಂದಿ ಬಾಳಿನಲ್ಲಿ ಬೆಳಕಿನ ದೀಪಾವಳಿ ಕತ್ತಲು ತಂದಿದೆ.

ಕತ್ತಲ ದೀಪಾವಳಿ

ಯಾವ್ಯಾವ ಆಸ್ಪತ್ರೆಗಳಲ್ಲಿ ಎಷ್ಟು ಪಟಾಕಿ ಸಿಡಿತ ದುರಂತ ಪ್ರಕರಣ?

  1. ಮಿಂಟೋ ಕಣ್ಣಿನ ಆಸ್ಪತ್ರೆ- 23
  2. ನಾರಾಯಣ ನೇತ್ರಾಲಯ- 16
  3. ನೇತ್ರಾಧಾಮ- 05
  4. ಮೋದಿ ಕೇರ್- 4
  5. ಶೇಖರ ಆಸ್ಪತ್ರೆ- 02
  6. ಶಂಕರ ಕಣ್ಣಿನ ಆಸ್ಪತ್ರೆ - 15

ನಿನ್ನೆ ಸೋಮವಾರ ರಾತ್ರಿ 9ರಿಂದ ಮಂಗಳವಾರ ಅಂದರೆ ಈವರೆಗೆ ಒಂದೇ ದಿನ 64 ಮಂದಿ ಪಟಾಕಿ ಸಿಡಿತಕ್ಕೆ ಒಳಗಾಗಿದ್ದು, ಹಲವರ ಬಾಳು ಕತ್ತಲೆಲ್ಲೇ ಕಳೆಯುವಂತಾಗಿದೆ.

ABOUT THE AUTHOR

...view details