ಬೆಂಗಳೂರು: ದೀಪಾವಳಿ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಒಂದೇ ದಿನ 35ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿಯಾಗಿದೆ.
30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ - Diwali CRACKERS Burst 30 people Injured
ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದ ಒಟ್ಟು 11 ಮಂದಿ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಯಶವಂತಪುರ ಬಳಿಯ ನಾರಾಯಣ ನೇತ್ರಾಲಯದಲ್ಲಿ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ.
![30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ](https://etvbharatimages.akamaized.net/etvbharat/prod-images/768-512-4891503-thumbnail-3x2-hrs.jpg)
30ಕ್ಕೂ ಹೆಚ್ಚು ಮಂದಿಯ ಬಾಳಲ್ಲಿ ಕತ್ತಲಾದ ದೀಪಾವಳಿ..
ಗಾಯಗೊಂಡವರನ್ನು ನಗರದ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ನೇತ್ರಾಧಾಮ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
30ಕ್ಕೂ ಹೆಚ್ಚು ಮಂದಿಯ ಬಾಳಿಗೆ ಕತ್ತಲಾದ ದೀಪಾವಳಿ
ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದ ಒಟ್ಟು 11 ಮಂದಿ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಯಶವಂತಪುರ ಬಳಿಯ ನಾರಾಯಣ ನೇತ್ರಾಲಯದಲ್ಲಿ 11, ಸಂಕರದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದಾರೆ.