ಕರ್ನಾಟಕ

karnataka

ETV Bharat / state

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ತಿಪ್ಪಾರೆಡ್ಡಿ ಕೈ ಬಿಡಲು ಕೋರ್ಟ್ ಆದೇಶ - Congress MLA P T Parameshwar Naik

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.

ಕೋರ್ಟ್

By

Published : Oct 4, 2019, 6:02 PM IST

ಬೆಂಗಳೂರು :ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್, ತಿಪ್ಪಾರೆಡ್ಡಿಯವರ ತೋಟದಲ್ಲಿ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಪ್ಪಾರೆಡ್ಡಿ ಮತ್ತು ಶಾಸಕ ಪರಮೇಶ್ವರ್ ನಾಯಕ್​ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 79 ರ ಇಳಿ ವಯಸ್ಸಿನ ತಮ್ಮನ್ನು ಪ್ರಕರಣದಿಂದ ಕೈ ಬಿಡಬೇಕೆಂದು ತಿಪ್ಪಾರೆಡ್ಡಿ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ತಿಪ್ಪಾರೆಡ್ಡಿ ಅವರನ್ನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೈ ಬೀಡಲು ಆದೇಶಿಸಿದೆ.

ABOUT THE AUTHOR

...view details