ಕರ್ನಾಟಕ

karnataka

By

Published : Jul 3, 2020, 10:26 PM IST

ETV Bharat / state

ಉದ್ಯಾನ ನಗರಿಯೊಳಗೆ ಇಂದು 994 ಸೋಂಕಿತರು ಪತ್ತೆ

ಮತ್ತೊಂದು ನೆಮ್ಮದಿಯ ಸಂಗತಿಯೆಂದ್ರೆ 197 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಯಾಗಿದ್ದಾರೆ. ಈವರೆಗೆ 770 ಮಂದಿ ಗುಣಮುಖರಾಗಿದ್ದಾರೆ. ಕಳೆದೊಂದು ವಾರದಿಂದ 800 ಕೇಸ್​ ಮೇಲೆ ಪಾಸಿಟಿವ್ ವರದಿ ಬರುತ್ತಿದ್ದವು..

sd
ಉದ್ಯಾನ ನಗರಿಗೆ ಕೊರೊನಾ ಬರ ಸಿಡಿಲು

ಬೆಂಗಳೂರು :ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಮತ್ತೆ ನಗರದಲ್ಲಿ 994 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಇದರಿಂದ ಸೋಂಕಿತರ ಸಂಖ್ಯೆ 7173ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಐದು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಮತ್ತೊಂದು ನೆಮ್ಮದಿಯ ಸಂಗತಿಯೆಂದ್ರೆ 197 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಯಾಗಿದ್ದಾರೆ. ಈವರೆಗೆ 770 ಮಂದಿ ಗುಣಮುಖರಾಗಿದ್ದಾರೆ. ಕಳೆದೊಂದು ವಾರದಿಂದ 800 ಕೇಸ್​ ಮೇಲೆ ಪಾಸಿಟಿವ್ ವರದಿ ಬರುತ್ತಿದ್ದವು. ಆದರೆ, ಇಂದು 994ಕ್ಕೆ ಏರಿಕೆಯಾಗಿ ಆತಂಕ ಸೃಷ್ಟಿಸಿದೆ.

ಇಂದಿನ ವರದಿಯಲ್ಲಿ ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅತಿಹೆಚ್ಚು ಕೊರೊನಾ ಹರಡಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಶಕ್ತಿಮೀರಿ ಪ್ರಯತ್ನ ನಡೆಸಿದೆ.

ABOUT THE AUTHOR

...view details