ಕರ್ನಾಟಕ

karnataka

ETV Bharat / state

ಒಂದಿಂಚೂ ಭೂಮಿ ನೀಡಲ್ಲ: ಉದ್ಧವ್ 'ಉದ್ಧಟತನ'ದ ಹೇಳಿಕೆಗೆ ಗುಡುಗಿದ 'ರಾಜಾಹುಲಿ' - ಉದ್ಧವ್ ಠಾಕ್ರಗೆ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತಿರುಗೇಟು ನೀಡಿದ್ದು, ರಾಜ್ಯದ ಒಂದಿಂಚೂ ಭೂಮಿ ನೀಡಲ್ಲ ಎಂದು ಗುಡುಗಿದ್ದಾರೆ.

CM BS Yeddyurappa reply to Uddhav Thakre statement
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿರುಗೇಟು

By

Published : Jan 18, 2021, 3:38 PM IST

Updated : Jan 18, 2021, 3:58 PM IST

ಬೆಂಗಳೂರು:ಮರಾಠಿ ಮಾತನಾಡುವ ಜನರು ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಹುತಾತ್ಮರಿಗೆ ಸಲ್ಲಿಸುವ "ನಿಜವಾದ ಗೌರವ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿರುಗೇಟು

ಇದಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತಿರುಗೇಟು ನೀಡಿದ್ದು, ರಾಜ್ಯದ ಒಂದಿಂಚೂ ಭೂಮಿ ನೀಡಲ್ಲ ಎಂದು ಗುಡುಗಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಬಿಟ್ಟುಕೊಡಲ್ಲ. ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸುತ್ತೇನೆ. ರಾಜಕೀಯಕ್ಕಾಗಿ ಇಂಥ ಹೇಳಿಕೆಯನ್ನು ಕೊಡುವುದು ತರವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಶಾ ಕರ್ನಾಟಕ ಪ್ರವಾಸದಲ್ಲಿರುವಾಗ ಕ್ಯಾತೆ ತೆಗೆದ 'ಮಹಾ' ಸಿಎಂ: ರಾಜ್ಯದ ಗಡಿ ಮರುಸೇರ್ಪಡೆಗೆ ಸಿದ್ಧ ಎಂದ ಠಾಕ್ರೆ

Last Updated : Jan 18, 2021, 3:58 PM IST

For All Latest Updates

TAGGED:

ABOUT THE AUTHOR

...view details