ಕರ್ನಾಟಕ

karnataka

By

Published : Nov 1, 2021, 7:27 PM IST

ETV Bharat / state

₹1.29 ಕೋಟಿ ಲಂಚ ಪಡೆದ ಆರೋಪ: ದಕ್ಷಿಣ ಕೇಂದ್ರ ರೈಲ್ವೆ ಇಇ ವಿರುದ್ಧ ಸಿಬಿಐ ಪ್ರಕರಣ

ಎಸ್‌ಸಿಆರ್ ಬೆಂಗಳೂರು ಇಇ ಘನಶ್ಯಾಮ್ ಪ್ರಧಾನ್ ಅವರು 1.29 ಕೋಟಿ ರೂ ಲಂಚ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

1 29 ಕೋಟಿ ಲಂಚ ಪಡೆದ ಆರೋಪ:  ದಕ್ಷಿಣ ಕೇಂದ್ರ ರೈಲ್ವೆ ಇಇ ವಿರುದ್ಧ ಸಿಬಿಐ ಪ್ರಕರಣ
1 29 ಕೋಟಿ ಲಂಚ ಪಡೆದ ಆರೋಪ: ದಕ್ಷಿಣ ಕೇಂದ್ರ ರೈಲ್ವೆ ಇಇ ವಿರುದ್ಧ ಸಿಬಿಐ ಪ್ರಕರಣ

ಬೆಂಗಳೂರು: ದಕ್ಷಿಣ ಕೇಂದ್ರ ರೈಲ್ವೇ ಬೆಂಗಳೂರು ಇಇ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಲಂಚ ಪಡೆದ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದೆ.

ಎಸ್‌ಸಿಆರ್ ಬೆಂಗಳೂರು ಇಇ ಘನಶ್ಯಾಮ್ ಪ್ರಧಾನ್ ಅವರು 1.29 ಕೋಟಿ ರೂ ಲಂಚ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಎಂ.ಸೂರ್ಯನಾರಾಯಣ ರೆಡ್ಡಿ ಹಾಗೂ ವಿ.ಸೂರ್ಯನಾರಾಯಣ ರೆಡ್ಡಿ ಎಂಬ ಗುತ್ತಿಗೆದಾರರಿಂದ ಈ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಇ ಮತ್ತು ಗುತ್ತಿಗೆದಾರರ ವಿರುದ್ಧ ಕೇಸು ದಾಖಲಾಗಿದೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಸಾಂಗ್ಲಿ ಸೇರಿದಂತೆ ಪ್ರಕರಣ ಸಂಬಂಧ ಸಿಬಿಐ ತಂಡಗಳು ಇಂದು 16 ಕಡೆ ದಾಳಿ ನಡೆಸಿವೆ.

ABOUT THE AUTHOR

...view details