ಕರ್ನಾಟಕ

karnataka

ETV Bharat / state

ಎನ್ಆರ್​ಸಿ, ಸಿಎಎ ವಿರೋಧಿಸಿ ಭಾರತ್ ಬಂದ್​​ಗೆ ಕರೆ: ನಿಗಾ ವಹಿಸಲು ಎಸ್ಪಿಗಳಿಗೆ ಸೂಚನೆ

ಎನ್​ಆರ್​ಸಿ, ಸಿಎಎ ಕಿಚ್ಚು ಇನ್ನೂ ಮುಂದುವರೆದಿದೆ. ಇಂದು ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಭಾರತ್​ ಬಂದ್​ಗೆ ಕರೆ ಕೊಟ್ಟ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಗುಪ್ತಚರ ಇಲಾಖೆಯ ಎಡಿಜಿಪಿ ಕ್ರಮ ಕೈಗೊಂಡಿದ್ದಾರೆ.

By

Published : Jan 29, 2020, 1:01 PM IST

CAA, NRC protest and Bharat bandh: Instructions to SP, Commissioners
ಎನ್ಆರ್​ಸಿ, ಸಿಎಎ ವಿರೋಧಿಸಿ ಭಾರತ್ ಬಂದ್: ಗುಪ್ತಚರ ಇಲಾಖೆಯಿಂದ ಆಯುಕ್ತರು, ಎಸ್ಪಿಗಳಿಗೆ ಸೂಚನೆ

ಬೆಂಗಳೂರು:ಎನ್​ಆರ್​ಸಿ, ಸಿಎಎ ಕಿಚ್ಚು ಇನ್ನೂ ಮುಂದುವರೆದಿದೆ. ಇಂದು ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಭಾರತ್​ ಬಂದ್​​ಗೆ ಕರೆ ಕೊಟ್ಟ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಗುಪ್ತಚರ ಇಲಾಖೆಯ ಎಡಿಜಿಪಿ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಮೈಸೂರು, ಹುಬ್ಬಳ್ಳಿ, ಧಾರವಾಡ‌, ಮಂಗಳೂರು, ಕಲಬುರಗಿ ಎಸ್​ಪಿಗಳಿಗೆ ಜಾಗೃತೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.

ಎನ್ಆರ್​ಸಿ, ಸಿಎಎ ವಿರೋಧಿಸಿ ಭಾರತ್ ಬಂದ್: ಗುಪ್ತಚರ ಇಲಾಖೆಯಿಂದ ಆಯುಕ್ತರು, ಎಸ್ಪಿಗಳಿಗೆ ಸೂಚನೆ

ಗುಪ್ತಚರ ಇಲಾಖೆ ಎಸ್​ಪಿಗಳಿಗೆ ನೋಟಿಸ್ ಮೂಲಕ ಸೂಚನೆ ನೀಡಿದ್ದು, ನೋಟಿಸ್​ನಲ್ಲಿ ಈ ಕರೆಯನ್ನು ಬೆಂಬಲಿಸಿ ಮುಸ್ಲಿಂಮೇತರ ಸಂಘಟನೆ ಹಾಗೂ ಇತರೆ ಸಂಘಟನೆಗಳು ಕೂಡ ಬೆಂಬಲ ನೀಡಿ ಬಂದ್ ಸಮಯದಲ್ಲಿ ನಗರದಲ್ಲಿ ಅಹಿತಕರ ಘಟನೆ ನಡೆಸುವ ಸಾಧ್ಯತೆ ಇದೆ. ಆದರೆ ಯಾವುದೇ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details