ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರ ಕೋಮುವಾದಿ.. ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ - Dr. Ramchandra Reddy Banahalli, Chairman of the Congress Campaign Committee

ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಹೇಳಿದ್ದಾರೆ.

ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ

By

Published : Nov 18, 2019, 10:49 PM IST

Updated : Nov 19, 2019, 11:02 AM IST


ಬೆಂಗಳೂರು:ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಬಳಿಯ ಕೆಂಪನಾಯಕನಹಳ್ಳಿಯ ದಲಿತ ಸಂಘರ್ಷ ಸಮಿತಿ ಪರಿವರ್ತನಾ ಶಾಖೆಯನ್ನು ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಉದ್ಘಾಟಿಸಿದರು.

ಬಿಜೆಪಿಯೊಂದು ಕೋಮುವಾದಿ ಸರ್ಕಾರ: ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ

ಬಳಿಕ ಮಾತನಾಡಿದ ಅವರು,ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಯುವಕರನ್ನ ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಕೋಮುವಾದಿ.

ಕೋಮುವಾದಿಗಳ ಅಧಿಕಾರದಾಹದಿಂದ ಸಂವಿಧಾನವನ್ನು ಮರೆಸುವ ಕೆಲಸ ನಡೆಯುತ್ತಿದೆ ಎಂದರು.

Last Updated : Nov 19, 2019, 11:02 AM IST

ABOUT THE AUTHOR

...view details