ಕರ್ನಾಟಕ

karnataka

ETV Bharat / state

ಸಿಎಎ, ಎನ್ಆರ್​ಸಿ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ವೈರಲ್​ ಆದ ಇಮೇಜ್​ ಬಗ್ಗೆ ಬೇಸರ - ಅಣ್ಣಾಮಲೈ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಕಿಡಿಗೇಡಿಗಳು

ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ‌ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್​ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.

Annamalai Statement on CAA, NRC
ಸಿಎಎ, ಎನ್ಆರ್​ಸಿ ಕುರಿತು ಅಣ್ಣಾಮಲೈ ಹೇಳಿಕೆ

By

Published : Jan 23, 2020, 6:02 PM IST

ಬೆಂಗಳೂರು: ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ‌ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್​ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.

ಈ ವೇಳೆ ಅಣ್ಣಾಮಲೈ ಸಿಎಎ ಹಾಗೂ ಎನ್​​​ಆರ್​​ಸಿ ಕುರಿತು ಮಾತಾನಾಡಿದ್ದು, ಈ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡು ವೆಬ್​ಪೋರ್ಟಲ್​ವೊಂದು ಇಮೇಜ್​ ಸೃಷ್ಟಿಸಿ ವೈರಲ್​ ಮಾಡಿದೆ.

ಸಿಎಎ, ಎನ್ಆರ್​ಸಿ ಕುರಿತು ಅಣ್ಣಾಮಲೈ ಹೇಳಿಕೆ

ಈ ಕುರಿತು ಅಣ್ಣಾಮಲೈ ಅವರು ಬೇಸರ ವ್ಯಕ್ತಪಡಿಸಿದ್ದು,‌ ನಾನು ಹೇಳಿದ್ದೇ ಬೇರೆ ಇವರು ಅರ್ಥೈಸಿಕೊಂಡಿರುವ ರೀತಿಯೇ ಬೇರೆ. ನಾನು ಎಲ್ಲೂ ಇದರ ಬಗ್ಗೆ ರಾಜಕೀಯವಾಗಿ ಮಾತನಾಡಿಲ್ಲ. ಯಾಕೆ ಈ ರೀತಿ ಹಾಕಿದ್ದಾರೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details