ನೆಲಮಂಗಲ: ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿನ ಪರೀಕ್ಷೆ ನಡೆಸುವ ವೇಳೆ ವಾಟರ್ ಟ್ಯಾಂಕ್ನಲ್ಲಿ ಮುಳುಗಿ ವಾಟರ್ಮ್ಯಾನ್ ಸಾವನ್ನಪ್ಪಿದ್ದಾನೆ.
ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದ ವಾಟರ್ಮ್ಯಾನ್ ಟ್ಯಾಂಕ್ನಲ್ಲಿ ಮುಳುಗಿ ಸಾವು - ನೆಲಮಂಗಲದಲ್ಲಿ ವಾಟರ್ ಮ್ಯಾನ್ ಸಾವು
ಅರಿಶಿನಕುಂಟೆ ಗ್ರಾಮದಲ್ಲಿ ನೀರಿನ ಪರೀಕ್ಷೆ ನಡೆಸುತ್ತಿದ್ದ ವೇಳೆ ವಾಟರ್ಮಾನ್ಯ ಟ್ಯಾಂಕ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕುಡಿಯುವ ನೀರಿನ ಘಟಕದ ಟ್ಯಾಂಕ್ನಲ್ಲಿ ಮುಳುಗಿ ವಾಟರ್ಮ್ಯಾನ್ ಸಾವು
ಕುಡಿಯುವ ನೀರಿನ ಘಟಕದ ಟ್ಯಾಂಕ್ನಲ್ಲಿ ಮುಳುಗಿ ವಾಟರ್ಮ್ಯಾನ್ ಸಾವು
ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ವಾಟರ್ಮ್ಯಾನ್ ಸೋಮಶೇಖರ್ (44) ಮೃತ ವ್ಯಕ್ತಿ. ಈತ ಅರಿಶಿನಕುಂಟೆ ಗ್ರಾಮ ಪಂಚಾಯತ್ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಶುದ್ಧ ನೀರಿನ ಘಟಕದ ಟ್ಯಾಂಕ್ನಲ್ಲಿ ನೀರು ಪರೀಕ್ಷಿಸುವ ವೇಳೆ ಅವಘಡ ಸಂಭವಿಸಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.