ನೆಲಮಂಗಲ:ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದಿರುವ ಖದೀಮರು ಅದರಲ್ಲಿನ ಹಣ ಕದ್ದ ಬಳಿಕ ಹುಂಡಿಯನ್ನು ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ.
ನೆಲಮಂಗಲದಲ್ಲಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ - Bangalore district news
ನೆಲಮಂಗಲ ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದು ಹಣ ಕದ್ದ ಬಳಿಕ ಅದನ್ನು ಹೊಲದಲ್ಲಿ ಎಸೆದು ಕಳ್ಳರು ಪರಾರಿಯಾಗಿದ್ದಾರೆ.
![ನೆಲಮಂಗಲದಲ್ಲಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ money Theft](https://etvbharatimages.akamaized.net/etvbharat/prod-images/768-512-8375169-614-8375169-1597129212098.jpg)
ಬಸವೇಶ್ವರ ದೇವಸ್ಥಾನ
ನಿನ್ನೆ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ಹುಂಡಿ ಹಣದ ಜೊತೆಗೆ ದೇವಸ್ಥಾನದ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ₹ 4-5ಸಾವಿರ ಹಣ ಇತ್ತು ಎನ್ನಲಾಗ್ತಿದೆ. ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದೇವಸ್ಥಾನದ ಹುಂಡಿ ಒಡೆದು ಕಳ್ಳತನ
Last Updated : Aug 11, 2020, 4:05 PM IST