ದೊಡ್ಡಬಳ್ಳಾಪುರ: ಸಂಬಂಧಿಕರ ಮದುವೆಯ ಆರತಕ್ಷತೆ ಮುಗಿಸಿ ಮನೆಗೆ ವಾಪಸಾಗುವಾಗ ಬಸ್ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಸಿದ್ದನಾಯಕನಹಳ್ಳಿಯಲ್ಲಿ ನಡೆದಿದೆ.
ಆರತಕ್ಷತೆ ಮುಗಿಸಿ ಹಿಂದಿರುಗುವಾಗ ಬಸ್ಗೆ ಬೈಕ್ ಸಿಲುಕಿ ಸವಾರ ಸಾವು - ಬಸ್ಗೆ ಸಿಲುಕಿ ವ್ಯಕ್ತಿ ಸಾವು
ಸಂಬಂಧಿಕರ ಮದುವೆಯ ಆರತಕ್ಷತೆ ಮುಗಿಸಿ ಮನೆಗೆ ವಾಪಸಾಗುವಾಗ ಬಸ್ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಸಿದ್ದನಾಯಕನಹಳ್ಳಿಯಲ್ಲಿ ನಡೆದಿದೆ.
![ಆರತಕ್ಷತೆ ಮುಗಿಸಿ ಹಿಂದಿರುಗುವಾಗ ಬಸ್ಗೆ ಬೈಕ್ ಸಿಲುಕಿ ಸವಾರ ಸಾವು ಬಸ್ಗೆ ಸಿಲುಕಿ ವ್ಯಕ್ತಿ ಸಾವುBus-Bike Accident in Doddaballapura](https://etvbharatimages.akamaized.net/etvbharat/prod-images/768-512-6262953-thumbnail-3x2-death.jpg)
ಬಸ್ಗೆ ಸಿಲುಕಿ ವ್ಯಕ್ತಿ ಸಾವು
ಬಸ್ಗೆ ಸಿಲುಕಿ ವ್ಯಕ್ತಿ ಸಾವು
ತರುಹುಣಸೆ ಗ್ರಾಮದ ಪಾಟೆಲಪ್ಪ (52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸಂಬಂಧಿಕರೊಬ್ಬರ ಮದುವೆಗೆಂದು ಬೈಕ್ನಲ್ಲಿ ಹೋಗಿದ್ದರು. ಆರತಕ್ಷತೆ ಮುಗಿಸಿ ವಾಪಸ್ ಬರುವಾಗ ಆಂಧ್ರದ ಬಸ್ಗೆ ಬೈಕ್ ಸಿಲುಕಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.