ಬಾಗಲಕೋಟೆ: ನವನಗರದ ಹಿಂದೂ ರುದ್ರಭೂಮಿ ಬಳಿ ವಿದ್ಯುತ್ ಚಿತಾಗಾರದ ಕಾಮಗಾರಿಯನ್ನು ಶಾಸಕ ವೀರಣ್ಣ ಚರಂತಿಮಠ ವೀಕ್ಷಣೆ ಮಾಡಿದರು.
ವಿದ್ಯುತ್ ಚಿತಾಗಾರ ಕಾಮಗಾರಿ ವೀಕ್ಷಿಸಿದ ಶಾಸಕ ಚರಂತಿಮಠ - ವಿದ್ಯುತ್ ಚಿತಾಗಾರ ಕಾಮಗಾರಿ
ಸುಮಾರು 4 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತಾಗಾರದ ಕಾಮಗಾರಿಯನ್ನು ಶಾಸಕ ವೀರಣ್ಣ ಚರಂತಿಮಠ ವೀಕ್ಷಣೆ ಮಾಡಿದರು.
![ವಿದ್ಯುತ್ ಚಿತಾಗಾರ ಕಾಮಗಾರಿ ವೀಕ್ಷಿಸಿದ ಶಾಸಕ ಚರಂತಿಮಠ Charantimath](https://etvbharatimages.akamaized.net/etvbharat/prod-images/768-512-8615704-217-8615704-1598785603732.jpg)
ಶಾಸಕ ಚರಂತಿಮಠ
ಸುಮಾರು 4 ಕೋ.ರೂ ವೆಚ್ಚದಲ್ಲಿ ನಿರ್ಮಾಣ ಆಗುವ ಈ ಚಿತಾಗಾರಕ್ಕೆ ಒಳಚರಂಡಿ, ನೀರಿನ ಟ್ಯಾಂಕ್, ಪಾದಚಾರಿ ರಸ್ತೆ ಸೇರಿದಂತೆ, ಇತರ ಸೌಲಭ್ಯ ಹೊಂದಿರುವ ಚಿತಾಗಾರ ಕೆಲಸವನ್ನು ವರ್ಷದೊಳಗೆ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ.
ಈ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಶಾಸಕರು ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಸೂಚನೆ ನೀಡಿದರು.