ಕರ್ನಾಟಕ

karnataka

Exclusive: ಮುಂದಿನ ತಮ್ಮ ಭವಿಷ್ಯದ ಪ್ಲಾನ್​​ ಬಿಚ್ಚಿಟ್ಟ ರವಿಚಂದ್ರ ಅಶ್ವಿನ್​....!

By

Published : Nov 8, 2019, 8:03 AM IST

ಜೆನ್​​ ನೆಕ್ಸ್ಟ್​ ಕ್ರಿಕೆಟ್​ ಇನ್ಸಿಟಿಟ್ಯೂಟ್​ ಸಹಭಾಗಿತ್ವದಲ್ಲಿ ಆರಂಭವಾದ ಗಾಡಿಯಂ ಸ್ಪೋರ್ಟ್ಸ್​​ಪಿಯಾ ಕ್ರಿಕೆಟ್​ ಅಕಾಡೆಮಿಗೆ ಕ್ರಿಕೆಟರ್​​​ ರವಿಚಂದ್ರ ಅಶ್ವಿನ್​ ಚಾಲನೆ ನೀಡಿದರು.

ರವಿಚಂದ್ರ ಅಶ್ವಿನ್

ಹೈದರಾಬಾದ್​: ಜೆನ್​​ ನೆಕ್ಸ್ಟ್​ ಕ್ರಿಕೆಟ್​ ಇನ್ಸಿಟಿಟ್ಯೂಟ್​ ಸಹಭಾಗಿತ್ವದಲ್ಲಿ ಆರಂಭವಾದ ಗಾಡಿಯಂ ಸ್ಪೋರ್ಟ್ಸ್​​ಪಿಯಾ ಕ್ರಿಕೆಟ್​ ಅಕಾಡೆಮಿಗೆ ಕ್ರಿಕೆಟರ್​​​ ರವಿಚಂದ್ರ ಅಶ್ವಿನ್​ ಚಾಲನೆ ನೀಡಿದರು.

ಈ ವೇಳೆ ಈ ಟಿವಿ ಭಾರತದ ಜತೆ ತಮ್ಮ ಮನದಾಳವನ್ನ ಬಿಚ್ಚಿಟ್ಟರು. ಕ್ರಿಕೆಟ್​ ಜೀವನದ ಬಗ್ಗೆ ಹಾಗೂ ಈ ಹಿಂದಿನ ಘಟನೆಗಳನ್ನ ನೆನಪುಗಳನ್ನ ಹಂಚಿಕೊಂಡರು, ಇದೇ ವೇಳೆ ತಮ್ಮ ಮುಂದಿನ ಯೋಜನೆಗಳನ್ನು ಬಿಚ್ಚಿಟ್ಟರು.

ರವಿಚಂದ್ರ ಅಶ್ವಿನ್​ ಸಂದರ್ಶನ

ಆಶ್; ತಂಡದ ಸದಸ್ಯರು ಡ್ರೆಸ್ಸಿಂಗ್ ರೂಂನಲ್ಲಿ ಅಶ್ವಿನ್​ ಅವರನ್ನ ಪ್ರೀತಿಯಿಂದ ಕರೆಯುತ್ತಿದ್ದರು ಎಂದು ನೆನಪಿಸಿಕೊಂಡ ಸ್ಪಿನ್​ ಲೆಜೆಂಡ್​​, ತಾವು ವಿವಿಧ ಸಾಧನೆಗಳನ್ನ ದಾಖಲೆಗಳನ್ನ ಮಾಡುವ ಕನಸು ಕಂಡಿರಲಿಲ್ಲ. ಆದರೆ ಜೀವನದಲ್ಲಿ ಒಮ್ಮೆ ಮಾತ್ರ ಭಾರತೀಯ ತಂಡದ ಜರ್ಸಿ ತೊಡಬೇಕು ಎಂದು ಆಸೆ ಪಟ್ಟಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ತಾವು ಸಾಧನೆ ಮಾಡಿದಾಗ ಹಿಗ್ಗದೆ, ಸೋತಾಗ ಫೆಲ್ಯೂವರ್​ ಆದಾಗ ಕುಗ್ಗದೇ ತನ್ನ ಆಟ ಮುಂದುವರಿಸಿದೆ ಎಂದರು. ಬದಲಾಗಿ ಎಲ್ಲರಿಂದಲೂ ಒಂದೊಂದು ಅಂಶ ಕಲಿತೆ ಎಂದರು.

ಇದೇ ವೇಳೆ ತಮ್ಮ ಭವಿಷ್ಯದ ಪ್ಲಾನ್​ ಅನ್ನು ಬಿಚ್ಚಿಟ್ಟರು. ಇದೇ ತಮ್ಮ ರೋಲ್​ ಮಾಡೆಲ್​ ಆದ ವೆಂಕಟರಾಘವನ್​ ಅವರನ್ನ ಸ್ಮರಿಸಿದರು.

ABOUT THE AUTHOR

...view details