ಕರ್ನಾಟಕ

karnataka

ETV Bharat / sports

ಭಾರತೀಯ ಬ್ಯಾಡ್ಮಿಂಟನ್​​​ ಟೀಂನ ನೇತೃತ್ವ ವಹಿಸಲಿದ್ದಾರೆ ಈ ಆಟಗಾರರು - ಸುದಿರ್​​ಮನ್​ ಕಪ್​

ಗೋಲ್ಡ್​ ಕೋಸ್ಟ್​ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್​​ಶಿಪ್​ನಲ್ಲಿ ಕಳೆದ ಬಾರಿ ಭಾರತೀಯ ತಂಡ ಕ್ವಾರ್ಟರ್​ ಫೈನಲ್​ ತಲುಪಿತ್ತು. ಈ ಬಾರಿ ಚೀನಾ - ಮಲೇಶಿಯಾದೊಂದಿಗೆ ಭಾರತ ಡಿ ಗ್ರೂಪ್​ನಲ್ಲಿದ್ದು, ಈ ಗುಂಪಿನಲ್ಲಿ ಭಾರತ ನಾಕ್​ಔಟ್​ ತಲುಪಬೇಕಾದರೆ ಟಾಪ್​ 2ರಲ್ಲಿ ಬರಲೇಬೇಕಾಗಿದೆ.

ಪಿ.ವಿ. ಸಿಂಧು, ಸೈನಾ ನೆಹ್ವಾಲ್

By

Published : May 1, 2019, 2:56 PM IST

ನವದೆಹಲಿ: ಮೇ 19ರಿಂದ 26ರವರೆಗೆ ನಡೆಯಲಿರುವ ಸುದಿರ್​​ಮನ್​ ಕಪ್​ ಮಿಕ್ಸಡ್​​ ಬ್ಯಾಡ್ಮಿಂಟನ್​ಶಿಪ್​ನಲ್ಲಿ ಭಾರತೀಯ ತಂಡಗಳ ನೇತೃತ್ವವನ್ನ ಪ್ರಸಿದ್ಧ ಆಟಗಾರರಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್​ ಹಾಗೂ ಸೈನಾ ನೆಹ್ವಾಲ್​ ವಹಿಸಿಕೊಳ್ಳಲಿದ್ದಾರೆ.

ಗೋಲ್ಡ್​ ಕೋಸ್ಟ್​ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್​​ಶಿಪ್​ನಲ್ಲಿ ಕಳೆದ ಬಾರಿ ಭಾರತೀಯ ತಂಡ ಕ್ವಾರ್ಟರ್​ ಫೈನಲ್​ ತಲುಪಿತ್ತು. ಈ ಬಾರಿ ಚೀನಾ - ಮಲೇಶಿಯಾದೊಂದಿಗೆ ಭಾರತ ಡಿ ಗ್ರೂಪ್​ನಲ್ಲಿದ್ದು, ಈ ಗುಂಪಿನಲ್ಲಿ ಭಾರತ ನಾಕ್​ಔಟ್​ ತಲುಪಬೇಕಾದರೆ ಟಾಪ್​ 2ರಲ್ಲಿ ಬರಲೇಬೇಕಾಗಿದೆ.

ಪುರುಷರ ತಂಡ : ಕೆ ಶ್ರೀಕಾಂತ್​, ಸಮೀರ್​ ವರ್ಮಾ, ಆರ್.​ ಸಾತ್ವಿಕ್​ಸಿರಾಜ್​, ಚಿರಾಗ್​ ಶೆಟ್ಟಿ, ಮನು ಅತ್ರಿ, ಸುಮಿತ್​ ರೆಡ್ಡಿ ಮತ್ತು ಪ್ರಣಾವ್​ ಚೋಪ್ರಾ

ಮಹಿಳಾ ತಂಡ: ಪಿ.ವಿ.ಸಿಂಧು, ಸೈನಾ ನೆಹ್ವಾಲ್​, ಅಶ್ವಿನಿ ಪೊನ್ನಪ್ಪ, ಎನ್.ಸಿಕ್ಕಿ ರೆಡ್ಡಿ, ಪೂರ್ವಿಶಾ ಎಸ್.​ ರಾಮ್​, ಜೆ.ಮೇಘನಾ

ABOUT THE AUTHOR

...view details