ಕರ್ನಾಟಕ

karnataka

ETV Bharat / sports

ಯುವ ದಸರಾ: ಬ್ಯಾಡ್ಮಿಂಟನ್​​ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂಗೆ ಆಹ್ವಾನ! - ಮೈಸೂರು ದಸರಾಗೆ ಪಿವಿ ಸಿಂಧು ಆಹ್ಚಾನ

ಈ ಬಾರಿಯ ಯುವದಸರಾ ಹಾಗೂ ದಸರಾ ಕ್ರೀಡಾಕೂಟಗಳ ಉದ್ಘಾಟನೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಆಹ್ವಾನಿಸಿದ್ದಾರೆ.

ಪಿ.ವಿ.ಸಿಂಧೂರನ್ನ ಯುವ ದಸರಾಗೆ ಆಹ್ವಾನ

By

Published : Sep 14, 2019, 2:51 PM IST

Updated : Sep 14, 2019, 3:25 PM IST

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅತಿಥಿಗಳ ಆಹ್ವಾನದಲ್ಲಿ ದಸರಾ ಸಮಿತಿ ಬ್ಯುಸಿಯಾಗಿದೆ.

ಪಿವಿ ಸಿಂಧೂ ಜೊತೆ ಪ್ರತಾಪ್​ ಸಿಂಹ

ಈ ಬಾರಿಯ ಯುವದಸರಾ ಹಾಗೂ ದಸರಾ ಕ್ರೀಡಾಕೂಟಗಳ ಉದ್ಘಾಟನೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಆಹ್ವಾನಿಸಿದ್ದಾರೆ.

ಬ್ಯಾಡ್ಮಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂರನ್ನ ಯುವ ದಸರಾಗೆ ಆಹ್ವಾನ

ಹೈದರಾಬಾದ್​​ಗೆ ಆಗಮಿಸಿದ್ದ ಸಿಂಧೂ ಅವರನ್ನು ಭೇಟಿ ಮಾಡಿದ ಪ್ರತಾಪ್​ ಸಿಂಹ, ದಸರಾಗೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಣೆ ಹೊರಡಿಸಿದ್ದರು. ಅದರ ಬೆನ್ನಲೆ ಸಿಂಧೂ ಅವರಿಗೆ ಈ ಆಹ್ವಾನ ನೀಡಲಾಗಿದೆ.

Last Updated : Sep 14, 2019, 3:25 PM IST

ABOUT THE AUTHOR

...view details