ಕರ್ನಾಟಕ

karnataka

ETV Bharat / sitara

ಉಪ್ಪಿ ಪರಿಸರ ಪ್ರೇಮ: ಫ್ರೀಡಂ ಪಾರ್ಕ್​​ನಲ್ಲಿ ಸಿಗುತ್ತೆ 'ಬುದ್ಧಿವಂತ'ನ ನೇರಳೆ ಗಿಡ - ಕನ್ನಡದ ನಟ ಉಪೇಂದ್ರ

ಫ್ರೀಡಂ ಪಾರ್ಕ್​​​​ನಲ್ಲಿ ಶೂಟಿಂಗ್ ನಡೆಯುತ್ತಿದ್ದ ‌ವೇಳೆ ಉಪೇಂದ್ರ ಸ್ವತಃ ಅವರೇ ಗುಂಡಿ ತೋಡಿ ನೇರಳೆ ಗಿಡ ನೆಟ್ಟು ನೀರೆರೆದು ಪರಿಸರ ಪ್ರೇಮ ಮೆರೆದಿದ್ದಾರೆ.

ಇನ್ಮುಂದೆ ಫ್ರೀಡಂ ಪಾರ್ಕ್​​ನಲ್ಲಿ ಸಿಗತ್ತೆ 'ಬುದ್ದಿವಂತ'ನೆ ನೇರಳೆ

By

Published : Nov 3, 2019, 6:54 PM IST

ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಬುದ್ಧಿವಂತ-2 ಚಿತ್ರೀಕರಣ ಸಂದರ್ಭದಲ್ಲಿ‌ ರಿಯಲ್​​​ ಸ್ಟಾರ್ ಉಪೇಂದ್ರ ಯುವಕರಿಗೆ ಸ್ಫೂರ್ತಿ ತುಂಬಲು ನೇರಳೆ ಗಿಡವನ್ನು ನೆಟ್ಟಿದ್ದಾರೆ.

ಉಪೇಂದ್ರ ಗಿಡ ನೆಡುತ್ತಿರುವುದು

ಫ್ರೀಡಂ ಪಾರ್ಕ್​​​​ನಲ್ಲಿ ಶೂಟಿಂಗ್ ನಡೆಯುತ್ತಿದ್ದ ‌ವೇಳೆ ಉಪೇಂದ್ರ ಸ್ವತಃ ಅವರೇ ಗುಂಡಿ ತೋಡಿ ನೇರಳೆ ಗಿಡ ನೆಟ್ಟು ನೀರೆರೆದು ಪರಿಸರ ಪ್ರೇಮ ಮೆರೆದಿದ್ದಾರೆ. ಕಳೆದ ತಿಂಗಳು ಉಪ್ಪಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೇಕ್, ಹಾರಗಳ ಬದಲಾಗಿ ತಂದುಕೊಟ್ಟಿದ್ದ ಗಿಡಗಳನ್ನು ಉಪೇಂದ್ರ ತಮ್ಮ ರುಪ್ಪೀಸ್ ರೆಸಾರ್ಟ್​ಲ್ಲಿ ನೆಟ್ಟು ಅವುಗಳನ್ನು ಪೋಷಿಸುತ್ತಿದ್ದಾರೆ.

ಈಗ ಮತ್ತೆ ಸರ್ವಜನಿಕ ಸ್ಥಳವಾದ ಫ್ರೀಡಂ ಪಾರ್ಕಿನಲ್ಲಿ ಗಿಡನೆಟ್ಟು ಪರಿಸರದ ಪ್ರಾಮುಖ್ಯತೆಯನ್ನು ಸಾರಿದ್ದಾರೆ.

ABOUT THE AUTHOR

...view details