ಬಳ್ಳಾರಿ:ಬಾಲ್ಯದಲ್ಲಿ ಮದ್ಯದ ಅಂಗಡಿಗಳಲ್ಲಿ ಚಿಕ್ಕ ಮಕ್ಕಳು ಕೆಲಸ ಮಾಡಬಾರದು, ಅನಾಥ ಮಕ್ಕಳ ಬಗ್ಗೆ ಜನರಲ್ಲಿ ಕಾಳಜಿ ಇರಬೇಕು ಎಂಬ ವಿಚಾರಗಳನ್ನು ಅರ್ಥಪೂರ್ಣವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು 'ಸಿಂಹಸೇನಾ' ಚಿತ್ರದ ನಿರ್ದೇಶಕ ಎಸ್.ರಾಮು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಈಟಿವಿ ಭಾರತ ನೊಂದಿಗೆ ಸಿಂಹಸೇನಾ ಚಿತ್ರ ನಿರ್ದೇಶಕ ಎಸ್. ರಾಮು ಮಾತನಾಡಿ, ಶುಕ್ರವಾರ ರಾಜ್ಯಾದ್ಯಂತ ಸಿಂಹಸೇನಾ ಚಿತ್ರ ಬಿಡುಗಡೆಯಾಗುತ್ತದೆ.