ಕರ್ನಾಟಕ

karnataka

By

Published : Aug 31, 2020, 8:23 PM IST

Updated : Jun 15, 2021, 12:45 PM IST

ETV Bharat / sitara

ಆ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಾದ ತಳಮಳ ಅಷ್ಟಿಷ್ಟಲ್ಲಾ: ಸಂಚಾರಿ ವಿಜಯ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಗಲಿಕೆ ಸಂದರ್ಭದಲ್ಲಿ ಸಂತಾಪ ಸೂಚಿಸಿ ಮಾತನಾಡಿದ್ದ ನಟ ಸಂಚಾರಿ ವಿಜಯ್, ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಾದ ತಳಮಳವನ್ನು ವಿಡಿಯೋ ಮೂಲಕ ವಿವರಿಸಿದ್ದರು.

Sanchari Vijay shared an old memory
ಪ್ರಶಸ್ತಿ ಸ್ವೀಕರಿಸುತ್ತಿರುವ ನಟ ಸಂಚಾರಿ ವಿಜಯ್ (ಸಂಗ್ರಹ ಚಿತ್ರ)

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಕೂಡ ಕಂಬನಿ ಮಿಡಿಯುವ ಜೊತೆಗೆ ಆ ರೋಚಕ ಕ್ಷಣಗಳನ್ನು ಹಂಚಿಕೊಂಡಿದ್ದರು.

ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದಾಗ ಸಂಚಾರಿ ವಿಜಯ್, 'ನಾನು ಅವನಲ್ಲ ಅವಳು' ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಸ್ವೀಕರಿಸಿದ್ದರು. ಆ ಅದ್ಭುತ ಕ್ಷಣಗಳನ್ನು ಮೆಲುಕು ಹಾಕುತ್ತಾ, ಪ್ರಣಬ್ ಮುಖರ್ಜಿ ಅಗಲಿಕೆ ಬಗ್ಗೆ ಸಂತಾಪ ಸೂಚಿಸಿದ್ದರು. ಅಲ್ಲದೆ ಆ ಕ್ಷಣದಲ್ಲಾದ ತಳಮಳವನ್ನು ವಿಡಿಯೋ ಮೂಲಕ ವಿವರಿಸಿದ್ದರು.

Last Updated : Jun 15, 2021, 12:45 PM IST

ABOUT THE AUTHOR

...view details