ಕರ್ನಾಟಕ

karnataka

ETV Bharat / sitara

ನರಗುಂದ ಬಂಡಾಯದಲ್ಲಿ ಮಿಂಚಿದ 'ಗಟ್ಟಿಮೇಳ'ದ ರಕ್ಷಿತ್​​​ - raksh in naragunda bandaya

ನರಗುಂದ ಬಂಡಾಯ ಚಿತ್ರ 1980ರಲ್ಲಿ ನಡೆದ ಘಟನೆ ಆಧಾರಿತವಾಗಿದೆ. ಚಿತ್ರದಲ್ಲಿ ರಕ್ಷಿತ್​​ನದ್ದು ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಪಾತ್ರ. ಉತ್ತರ ಕರ್ನಾಟಕ ಶೈಲಿಯ ಕನ್ನಡ ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಕ್ಷ್ ಗಮನ ಸೆಳೆಯುತ್ತಾರೆ.

raksh in naragunda bandaya
ಚಂದನವನಕ್ಕೆ ಪಾದ ಬೆಳೆಸಿದ 'ಗಟ್ಟಿಮೇಳ' ರಕ್ಷಿತ್​​

By

Published : Mar 13, 2020, 8:34 AM IST

ನಿನ್ನೆ ಬಿಡುಗಡೆಯಾಗಿರುವ ನರಗುಂದ ಬಂಡಾಯ ಸಿನಿಮಾದ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಾಯಕ ನಟ ಸಿಕ್ಕಿದ್ದಾನೆ. ಅವನೇ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನ ಪಾತ್ರ ಮಾಡಿದ್ದ ರಕ್ಷಿತ್​​.

ಚಂದನವನಕ್ಕೆ ಪಾದ ಬೆಳೆಸಿದ 'ಗಟ್ಟಿಮೇಳ' ರಕ್ಷಿತ್​​

ಸದ್ಯ ಬಿಡುಗಡೆಯಾಗಿರುವ ನರಗುಂದ ಬಂಡಾಯ ಚಿತ್ರ 1980ರಲ್ಲಿ ನಡೆದ ಘಟನೆ ಆಧಾರಿತವಾಗಿದೆ. ಚಿತ್ರದಲ್ಲಿ ರಕ್ಷಿತ್​​ನದ್ದು ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಪಾತ್ರ. ಇನ್ನು ಸಿನಿಮಾದ ಟೈಟಲ್​ ಸಾಂಗ್​ನಲ್ಲಿಯೂ ರಕ್ಷಿತ್​ ರೋಷದಲ್ಲಿಯೇ ಮಿಂಚಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಕನ್ನಡ ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಕ್ಷ್ ಗಮನ ಸೆಳೆಯುತ್ತಾರೆ.

ಚಂದನವನಕ್ಕೆ 'ಗಟ್ಟಿಮೇಳ' ರಕ್ಷಿತ್​​

ಇನ್ನು ರಕ್ಷ್​ ಈ ಚಿತ್ರಕ್ಕಾಗಿ​ ಎರಡು ವರ್ಷಗಳಿಂದ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲವಂತೆ. ಚಿತ್ರೀಕರಣ ಮುಗಿದ ನಂತರ ಪೋಸ್ಟ್ ಪ್ರೊಡಕ್ಷನ್ ವರ್ಕ್​​​​ನಲ್ಲೂ ತೊಡಗಿಕೊಂಡಿದ್ದ ಇವರು, ನಿನ್ನೆ ಚಿತ್ರ ಬಿಡುಗಡೆಯಾದ ನಂತ್ರ ಅನುಪಮ ಚಿತ್ರಮಂದಿಕ್ಕೆ ಬಂದು ಅಲ್ಲಿನ ಪ್ರತಿಕ್ರಿಯೆ ಗಮನಿಸಿದ್ದಾರೆ.

ಚಂದನವನಕ್ಕೆ 'ಗಟ್ಟಿಮೇಳ'ದ ರಕ್ಷಿತ್​​

ಸಿನಿಮಾದಲ್ಲಿ ರೈತನ ಪಾತ್ರ ಮಾಡಿರುವ ರಕ್ಷ್​​ಗೆ ಶುಭಾ ಪೂಂಜಾ ಜೋಡಿಯಾಗಿದ್ದಾರೆ.

ABOUT THE AUTHOR

...view details